ಎಸ್ ಕೆ ಲಿಂಗದಳ್ಳಿ ಗೌರವ ಅಧ್ಯಕ್ಷರಾಗಿ ಆಯ್ಕೆ..!
ಇಂಡಿ : ಎಸ್ ಕೆ ಲಿಂಗದಳ್ಳಿ ಅವರನ್ನು ತಾಲೂಕು ತಳವಾರ ಸಮಾಜದ ಗೌರವ ಅಧ್ಯಕ್ಷ ಹುದ್ದೆಗೆ ಆಯ್ಕೆ ಅನೀಲ ಜಮಾದಾರ ಇವರು ಬಿಜಾಪೂರ ಜಿಲ್ಲಾ ಸಮಾಜದ ಉಪಾಧ್ಯಕ್ಷರಾದ ಕಾರಣ ತಾಲೂಕು ಅಧ್ಯಕ್ಷರಾದ ಧರ್ಮರಾಜ ವಾಲಿಕಾರ ಹಾಗೂ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ತಳವಾರ ಇವರು ಆದೇಶ ಹೊರಡಿಸಿದರು
ಶನಿವಾರ ಪಟ್ಟಣದ ಡಿ ವಾಯ್ ಎಸ್ ಪಿ ಕಚೇರಿ ಹತ್ತೀರ ಇರುವ ತಳವಾರ ಸಮಾಜದ ಸಭಾಭವನದಲ್ಲಿ ತಾಲೂಕಾ ತಳವಾರ ಮತ್ತು ಪರಿವಾರ ಸಮಾಜ ಸೇವಾ ಸಂಘದ ಅಡಿಯಲ್ಲಿ ಸರ್ವ ಸದಸ್ಯರ ಸಭೆ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷ ಸ್ಥಾನಕ್ಕೆ ಶಿವಯೋಗೆಪ್ಪ ಲಿಂಗದಳ್ಳಿ ಮತ್ತು ಇನ್ನೊರ್ವ ಮಸಳಿ ಗ್ರಾಮದ ಸಂತೋಷ ವಾಲಿಕಾರ ಅವರನ್ನು ಸಂಘದ ಸದಸ್ಯರನ್ನಾಗಿ, ಆಯ್ಕೆ ಮಾಡಿ ಆದೇಶ ಹೋರಡಿಸಿದರು
ಅದಲ್ಲದೇ ಸಮುದಾಯದ ಬಗ್ಗೆ ಹಲವಾರು ವಿಷಯಗಳು ಚೆರ್ಚೆಮಾಡಿ ಸಂಘದ ಸದಸ್ಯರಾದ ಶ್ರೀ ಅಂಬರೀಷ ಹೃದಯಗಾತದಿಂದ ಸಾವು ಸಂಬದಿಸಿದ್ದು ಸಭೆಯು ಶೃದ್ದಾಂಜಲಿ ಸಲ್ಲಸಲಾಯಿತು ಅವರ ಸ್ಥಾನಕ್ಕೆ ಸುನೀಲ ಹ ಕೋಳಿ ಇವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ನ್ಯಾಯವಾದಿ ಎಸ್ ಜೆ ವಾಲಿಕಾರ, ವಿಶ್ವನಾಥ ಕೌಲಗಿ, ನ್ಯಾಯವಾದಿ ರಮೇಶ ಕೋಳಿ, ರಾಜಶೇಖರ ನಾಟೀಕಾರ, ಯಶವಂತರಾಯ ಬಿರಾದಾರ, ಪ್ರಭು ತಳವಾರ ಸಂಜೀವ ಗೋರನಾಳ ಡಾ ಕೋಳಿ ಇನ್ನೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.