ವಿಜಯಪುರ : ಕನಕದಾಸರ ಮೂರ್ತಿ ಅನಾವರಣ ಹಿನ್ನಲೆ ವಿಜಯಪುರ ಸಿದ್ಧೇಶ್ವರ ದೇವಸ್ಥಾನದಿಂದ ಕನಕದಾಸರ ವೃತ್ತದ ವರೆಗೂ ಕುಂಭಮೇಳ ನಡೆಯಿತು. ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಡೊಳ್ಳು ಬಾರಿಸುವ ಮೂಲಕ ಕುಂಬಮೇಳಕ್ಕೆ ಚಾಲನೆ ನೀಡಲಾಯಿತು. ಇನ್ನು ಕುಂಭಮೇಳ ನೂರಾರು ಮಹಿಳಾಮಣಿಗಳು ಭಾಗವಹಿಸಿದ್ದರು. ಈ ವೇಳೆಯಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.