ಲಿಂಗಸೂಗೂರು: ತಾಲೂಕು ಆಡಳಿತ ಹಾಗೂ ಮುದಗಲ್ ಪುರಸಭೆ, ನಾಡ ಕಾರ್ಯಲಯದಲ್ಲಿ ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು. ಇನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಯಕ ಶರಣರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಂಗಸೂಗೂರು ತಹಶಿಲ್ದಾರ ಬಲರಾಮ ಕಟ್ಟಿಮನಿ ಹಾಗೂ ಸಿಬ್ಬಂದಿಗಳು, ಪುರಸಭೆ ಸದಸ್ಯರು ಕರಿಯಪ್ಪ, ಮುಖಂಡರಾದ ಸೈಯದ್ ಸಾಬ, ನಾಗರಾಜ್ ತಳವಾರ, ಮುನ್ನಾ ಕಾಂಗ್ರೆಸ್ ಯುವ ಅಧ್ಯಕ್ಷರು ಮುದಗಲ್ ಹಾಗೂ ಸಿಬ್ಬಂದಿ ವರ್ಗ ಸೈಯದ್ ನಿಸಾರ್ ಅಲಿ, ಬಿ.ಬಿ. ಹಯಾತ್, ಪೂರ್ಣಾನಂದ ಜೈ ಭೀಮ್. ಹುಸೇನಪ್ಪ ಉಪಸ್ಥಿತರಿದ್ದರು.