ವಿಜಯಪುರ ಬ್ರೇಕಿಂಗ್:
ಕೌಟುಂಬಿಕ ಕಲಹ ಹಿನ್ನಲೆ ಗೃಹಿಣಿ ನೇಣಿಗೆ ಶರಣು,
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಘಟನೆ,
ರೂಪಾ ಸಂದೀಪ್ ಗಣತಿ 19 ಆತ್ಮಹತ್ಯೆ,
ಕಳೆದ ರಾತ್ರಿ ಗಂಡ ಸಂದೀಪ್ ಹಾಗೂ ರೂಪಾ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ,
ರೂಪಾ ಮನನೊಂದ ಶೆಡ್ಡಿನ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ,
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ,
ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.