ಲಿಂಗಸೂಗೂರು: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದಕ್ಕಾಗಿ ಲಿಂಗಸೂಗೂರು ಭಾರತೀಯ ಜನತಾ ಪಾರ್ಟಿಯ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್, ಗೋವಿಂದ ನಾಯಕ, ಅಯ್ಯಪ್ಪ ವಕೀಲರು, ಮುದಕಪ್ಪ ನಾಯಕ, ಹುಲ್ಲೇಶ ಸಾಹುಕಾರ್, ಶಂಕರ ಚವ್ಹಾಣ, ಚನ್ನಬಸವ ಹಿರೇಮಠ, ಅಮರೇಶ ಮಡ್ಡಿ, ವೆಂಕನಗೌಡ ಪಾಟೀಲ್, ಶರಣಗೌಡ ಪಾಟೀಲ್, ದುರಗಪ್ಪ ರಾಯದುರ್ಗ, ಬಸವರಾಜ್ ಅಂಗಡಿ, ಹುಲ್ಲಗಪ್ಪ ಪೈದೊಡ್ಡಿ, ಗುಂಡಪ್ಪ, ದೇವಪ್ಪ, ಬಸವರಾಜ ಅನೇಹೊಸೂರು, ಅಜಯ, ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು.