ಬಿ.ಡಿ. ಪಾಟೀಲರ ಜನ್ಮದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..
ಇಂಡಿ : ಲಿಂಬೆ ನಾಡಿನ ಇಂಡಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲರ 51ನೇ ಹುಟ್ಟು ಹಬ್ಬದ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚಿಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹುಟ್ಟು ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಅವರ ಮುಂದಿನ ಜೀವನ ಯಶಸ್ವಿಯಾಗಲ್ಲಿ, ಆಯ್ಯುರ ಆರೋಗ್ಯ ದಿಂದ ಬಾಳಿ, ದಿನ ದಲಿತರ, ಹಿಂದೂಳಿದ ವರ್ಗಗಳ ಸೇವೆ ಸಲ್ಲಿಸುವ ಶಕ್ತಿ ಭಗವಂತ ನೀಡಲೆಂದು ಶುಭಹಾರೈಸಿದರು.
ಶ್ರೀಶೈಲಗೌಡ ಪಾಟೀಲ, ಅಯೋಬ ನಾಟೀಕರ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಡಾ ರಮೇಶ ರಾಠೋಡ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ, ಮುಜಬಿಲ ಬಾಗವಾನ, ಲಕ್ಕಿ ಲಚ್ಚ್ಯಾಣ, ಮಳಗು ಪೂಜಾರಿ, ಪಾಂಡು ಗುಡ್ಲ, ಇಸಾಕ್ ಸೌದಾಗರ, ಸೋಮಶೇಖರ್ ಅವಜಿ, ಅಯಾಜ ಶೇಖ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.