ಮಸಳಿ ಗ್ರಾಮದ ಭಗೀರಥ ಸಮಾಜದ ಯುವಕರಿಂದ ಶಾಸಕ ಪಾಟೀಲರಿಗೆ ಸನ್ಮಾನ..
ಇಂಡಿ : ಹ್ಯಾಟ್ರಿಕ್ ಹಿರೋ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಹಿರೇಮಸಳಿ ಗ್ರಾಮದ ಭಗೀರಥ ಸಮಾಜದ ಯುವಕರಿಂದ ಸನ್ಮಾನಿಸಿ ಗೌರವಿಸಿದರು .
ತಾಲೂಕಿನ ಜೋಡಗುಡಿ ಸಭಾಭವನದಲ್ಲಿ ಉಪ್ಪಾರ ಸಮಾಜದ ಆಶ್ರಯದಲ್ಲಿ ಹಮ್ಮಿಗೊಂಡ ಸನ್ಮಾನ ಹಾಗೂ ಪ್ರತಿಪುರಸ್ಕಾರ ಕಾರ್ಯಕ್ರಮದಲ್ಲಿ ಗೌರವಿಸಿದರು.
ನುಡಿದಂತೆ ನಡೆದ ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ ಎಂದು ಯುವಕ ಪ್ರವೀಣ ಮನಮಿ ಹೇಳಿದರು.
ಈ ಸಂದರ್ಭದಲ್ಲಿ ಪುಂಡು ಹುಬ್ಬಳ್ಳಿ, ಪುಂಡಲಿಕ್ ಕಪಾಲಿ, ಶರಣು ಹತ್ತಿ, ಗಂಗಾಧರ್ ಮರಡಿ, ದೇವೇಂದ್ರ ಗಂಜ್ಯಾಳ,
ಭೀಮಶಂಕರ್ ಮನಮಿ ಉಪಸ್ಥಿತರಿದ್ದರು.