• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

    ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

    ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

    ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

    ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

    ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

    ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಅವರಿಂದ ಚಾಲನೆ

    ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಅವರಿಂದ ಚಾಲನೆ

    ಸಿಡಿಲು ಬಡಿದು ಎಮ್ಮೆ ಸಾವು..!

    ಸಿಡಿಲು ಬಡಿದು ಎಮ್ಮೆ ಸಾವು..!

    ಜನರಿಗೆ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಸತತ ಉದ್ಯೋಗ ಕಲ್ಪಿಸಲಾಗಿದೆ..!

    ಜನರಿಗೆ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಸತತ ಉದ್ಯೋಗ ಕಲ್ಪಿಸಲಾಗಿದೆ..!

    ಪ್ರವೇಶಾತಿ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿ :‌ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

    ಪ್ರವೇಶಾತಿ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿ :‌ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

    ಮಾಧ್ಯಮ ನಿಜಕ್ಕೂ ಸಮಾಜಕ್ಕೆ ದಿಕ್ಕು ತೋರಿಸುವ ಒಂದು ಪರಿಣಾಮಕಾರಿ ಸಾಧನ..!

    ಮಾಧ್ಯಮ ನಿಜಕ್ಕೂ ಸಮಾಜಕ್ಕೆ ದಿಕ್ಕು ತೋರಿಸುವ ಒಂದು ಪರಿಣಾಮಕಾರಿ ಸಾಧನ..!

    ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ : ವಿಪ ಶಾಸಕ ಸುನೀಲಗೌಡ ಪಾಟೀಲ

    ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ : ವಿಪ ಶಾಸಕ ಸುನೀಲಗೌಡ ಪಾಟೀಲ

    ಮುದ್ದೇಬಿಹಾಳ | ಸಾಮೂಹಿಕ ವಿವಾಹದಲ್ಲಿ 46 ಜೋಡಿಗಳು..!

    ಮುದ್ದೇಬಿಹಾಳ | ಸಾಮೂಹಿಕ ವಿವಾಹದಲ್ಲಿ 46 ಜೋಡಿಗಳು..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

      ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಅವರಿಂದ ಚಾಲನೆ

      ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಅವರಿಂದ ಚಾಲನೆ

      ಸಿಡಿಲು ಬಡಿದು ಎಮ್ಮೆ ಸಾವು..!

      ಸಿಡಿಲು ಬಡಿದು ಎಮ್ಮೆ ಸಾವು..!

      ಜನರಿಗೆ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಸತತ ಉದ್ಯೋಗ ಕಲ್ಪಿಸಲಾಗಿದೆ..!

      ಜನರಿಗೆ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಸತತ ಉದ್ಯೋಗ ಕಲ್ಪಿಸಲಾಗಿದೆ..!

      ಪ್ರವೇಶಾತಿ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿ :‌ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

      ಪ್ರವೇಶಾತಿ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿ :‌ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

      ಮಾಧ್ಯಮ ನಿಜಕ್ಕೂ ಸಮಾಜಕ್ಕೆ ದಿಕ್ಕು ತೋರಿಸುವ ಒಂದು ಪರಿಣಾಮಕಾರಿ ಸಾಧನ..!

      ಮಾಧ್ಯಮ ನಿಜಕ್ಕೂ ಸಮಾಜಕ್ಕೆ ದಿಕ್ಕು ತೋರಿಸುವ ಒಂದು ಪರಿಣಾಮಕಾರಿ ಸಾಧನ..!

      ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ : ವಿಪ ಶಾಸಕ ಸುನೀಲಗೌಡ ಪಾಟೀಲ

      ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ : ವಿಪ ಶಾಸಕ ಸುನೀಲಗೌಡ ಪಾಟೀಲ

      ಮುದ್ದೇಬಿಹಾಳ | ಸಾಮೂಹಿಕ ವಿವಾಹದಲ್ಲಿ 46 ಜೋಡಿಗಳು..!

      ಮುದ್ದೇಬಿಹಾಳ | ಸಾಮೂಹಿಕ ವಿವಾಹದಲ್ಲಿ 46 ಜೋಡಿಗಳು..!

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

      Voice Of Janata

      February 3, 2024
      0
      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ
      0
      SHARES
      717
      VIEWS
      Share on FacebookShare on TwitterShare on whatsappShare on telegramShare on Mail

      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

      ಇಂಡಿ : ಭಾರತೀಯ ಸ್ಟೇಟ್ ಬ್ಯಾಂಕು ಕಲಬುರಗಿ ವಲಯದ 240 ಬ್ರಾಂಚುಗಳಲ್ಲಿ ರೈತರಿಗೆ 300 ಕೋಟಿ ರೂ ಸಾಲ ನೀಡಿದ್ದು ಅದರಲ್ಲಿ 100 ಕೋಟಿ ರೂ ಸರಕಾರದ ಆದೇಶದ ಮೇರೆಗೆ ಸಾಲಮನ್ನಾ ಮಾಡಿದೆ ಎಂದು ಎಸ್ ಬಿಐ ಕಲಬುರ್ಗಿ ವಲಯದ ಉಪ ಪ್ರಬಂಧಕ ಪಿ.ಎಲ್.ಶ್ರೀನಿವಾಸರಾವ ಹೇಳಿದರು.

      ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ಶಾಖೆಯಿಂದ ಕೃಷಿ ವಿಭಾಗದಿಂದ ಸಾಲ ವಿತರಣೆ ಮತ್ತು ಘರ ಘರ ಕೆಸಿಸಿ ಮತ್ತು ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಎಸ್‍ಬಿಐ ಯುನೋ ಆಪ್ ಉಪಯೋಗಿಸಿ ಮನೆಯಿಂದಲೇ
      ಒಂದು ಲಕ್ಷ ಅರವತ್ತು ಸಾವಿರ ರೂ ಸಾಲ ಪಡೆಯಬಹುದು. ವಿದೇಶದಲ್ಲಿ ರಾಷ್ಟ್ರೀಯ ಮತ್ತು
      ರಾಜ್ಯ ಮಟ್ಟದಲ್ಲಿ ಓದುವ ಮಕ್ಕಳಿಗೆ ಸಾಲ, ಬಂಗಾರದ
      ಮೇಲೆ, ನೌಕರಸ್ಥರಿಗೆ ಮನೆ ಕಟ್ಟಲು, ರೈತರಿಗೆ ಬೆಳೆಸಾಲ ಸೇರಿದಂತೆ ಸಾರ್ವಜನಿಕರಿಗೆ ಅನೇಕ ರೀತಿಯ ಸಾಲ ವಿತರಿಸುತ್ತಿದೆ ಎಂದರು.

      ಟಾಟಾ ಬಿರ್ಲಾ, ಅನೀಲ ಅಂಬಾನಿ ಸೇರಿದಂತೆ ಅನೇಕ
      ದಿಗ್ಗಜರು ಎಸ್‍ಬಿಐ ನಿಂದ ಸಾಲ ಪಡೆದು ಹೆಮ್ಮರವಾಗಿ
      ಬೆಳೆದಿದ್ದು ಕಾರಣ ಅವರು ಸಾಲದ ಸದುಪಯೋಗ
      ಪಡೆದುಕೊಂಡಿದ್ದಾರೆ ಎಂದರು.

      ಇಂಡಿಯ ಎಸ್ ಬಿಐ ಮುಖ್ಯ ವ್ಯವಸ್ಥಾಪಕ ಬಿ.ಜೆ. ರಾಮಸ್ವಾಮಿ ಮಾತನಾಡಿ ಇಂದು ರೈತರಿಗೆ ಒಂದು
      ಕೋಟಿ 37 ಲಕ್ಷ ರೂ ಸಾಲವನ್ನು 35 ರೈತರಿಗೆ
      ಹಂಚುತ್ತಿದ್ದು ಮುಂದಿನ ತಿಂಗಳು ರೈತರಿಗೆ ಒಂದು ಕೋಟಿಗೂ ಅಧಿಕ ಸಾಲ ವಿತರಿಸಲಾಗುವದು ಸೇರಿದಂತೆ ಒಟ್ಟು 3 ಕೋಟಿ ರೂ ಸಾಲ ವಿತರಿಸಲಾಗುತ್ತಿದೆ ಎಂದರು.
      ವಿಜಯಪುರದ ವಿಭಾಗೀಯ ಮುಖ್ಯ ವ್ಯವಸ್ಥಾಪಕ
      ಬಿ.ಗೀರೀಶಕುಮಾರ ಮಾತನಾಡಿ ವಿಜಯಪುರದ ರುಡ್
      ಶೆಟ್ಟಿನಿಂದ ಯುವಕರಿಗೆ ಅನೇಕ ರೀತಿಯ ತರಬೇತಿ
      ನೀಡುತ್ತಿದ್ದು ತರಬೇತಿ ಪಡೆದ ಎಲ್ಲ ವಿದ್ಯಾವಂತರಿಗೂ ಸಾಲ ನೀಡಲಾಗುತ್ತಿದೆ ಎಂದರು. ಇಂಡಿಯ ಫಿಲ್ಡ ಆಫಿಸರ್ ರವಿ ತಳವಾರ ಮತ್ತು‌ ಪರಶುರಾಮ ತೆನೆಹಳ್ಳಿ ತಾಲೂಕಿನ 24 ರೈತರಿಗೆ ಸಾಲ ವಿತರಿಸಿದರು.

      ತಾಲೂಕಿನ ಪ್ರಗತಿಪರ ರೈತರಾದ ಗಡ್ಡೆಪ್ಪ ವಳಸಂಗ, ಯಲ್ಲಪ್ಪ ನಾಟಿಕಾರ, ಹನಮಂತ ಬಿರಾದಾರ, ಮಾದಪ್ಪ ಜಂಗಲಗಿ, ಗಿರಿಮಲ್ಲಪ್ಪ ಮೇತ್ರಿ, ವಿಠ್ಠಲ ಬಿರಾದಾರ, ಅಶೋಕ ಮೆಂಡೆಗಾರ, ಶಾಂತಪ್ಪ ಪಾಟೀಲ, ಬಸವರಾಜ ಜಂಬಗಿ, ಶರಣಪ್ಪ ಮರಡಿ ಇವರನ್ನು
      ಸನ್ಮಾನಿಸಲಾಯಿತು.

      ಹಿರೇಬೇವನೂರದ ಪೂಜ್ಯ ದಯಾನಂದ ಹಿರೇಮಠ, ವಿಜಯಪುರದ‌ ಕೃಷ್ಣಯ್ಯ, ಕಿರಣಕುಮಾರ, ಪ್ರಲ್ಹಾದ ದೇಸಾಯಿ, ಮಂಜುನಾಥ ಸುಣಕಲ್, ಅವಿನಾಶ ಮಾತನಾಡಿದರು.

      ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ
      ಕಾರ್ಯಾಲಯದಲ್ಲಿ ಎಸ್ ಬಿಐ ಇಂಡಿ ಶಾಖೆಯಿಂದ ಕೃಷಿ ವಿಭಾಗದಿಂದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶ್ರೀನಿವಾಸರಾವ ಮಾತನಾಡಿದರು.

      Tags: #Cash#Loan#mony#Public News#SBI#SBI has given loans of Rs 300 crore to farmers#State Bank Of india#Voice Of Janata#ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆvijayapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      ಇಂಡಿ | ಕಾಲುವೆ ನೀರು : ಎಲ್ಲ ಹಳ್ಳ, ಕೆರೆ ಭರ್ತಿ

      May 21, 2025
      ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

      ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

      May 21, 2025
      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      May 21, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.