ಅಮಾನತ್ತಾದ 18 ಬಿಜೆಪಿ ಶಾಸಕರುಗಳು
• ದೊಡ್ಡನಗೌಡ ಪಾಟೀಲ್ – ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರ
ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರಂ ಕ್ಷೇತ್ರ
• ಎಸ್.ಆರ್.ವಿಶ್ವನಾಥ್ – ಬೆಂಗಳೂರಿನ ಯಲಹಂಕ ಕ್ಷೇತ್ರ
• ಭೈರತಿ ಬಸವರಾಜ – ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರ
ಎಂ.ಆರ್.ಪಾಟೀಲ್ – ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರ
ಎಸ್.ಎನ್.ಚನ್ನಬಸಪ್ಪ – ಶಿವಮೊಗ್ಗ ನಗರ ಕ್ಷೇತ್ರ
ಬಿ.ಸುರೇಶ್ ಗೌಡ – ತುಮಕೂರು ಗ್ರಾಮಾಂತರ ಕ್ಷೇತ್ರ
• ಉಮಾನಾಥ ಕೋಟ್ಯಾನ್ – ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ
ಶರಣು ಸಲಗರ – ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರ
• ಡಾ.ಶೈಲೇಂದ್ರ ಬೆಲ್ದಾಳೆ – ಬೀದರ್ ದಕ್ಷಿಣ ಕ್ಷೇತ್ರ
• ಸಿ.ಕೆ.ರಾಮಮೂರ್ತಿ – ಬೆಂಗಳೂರಿನ ಜಯನಗರ ಕ್ಷೇತ್ರ
ಯಶ್ಪಾಲ್ ಸುವರ್ಣ – ಉಡುಪಿ ವಿಧಾನಸಭಾ ಕ್ಷೇತ್ರ
ಬಿ.ಪಿ.ಹರೀಶ್ – ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರ
ಡಾ.ಭರತ್ ಶೆಟ್ಟಿ – ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
• ಮುನಿರತ್ನ – ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರ
• ಬಸವರಾಜ ಮತ್ತಿಮೂಡ – ಕಲಬುರಗಿ ಗ್ರಾಮಾಂತರ ಕ್ಷೇತ್ರ
• ಧೀರಜ್ ಮುನಿರಾಜು – ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
ಡಾ.ಚಂದ್ರು, ಲಮಾಣಿ – ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರ



















