ಅಪಜಲಪುರ: ಹೆಳವ ಅಲೆಮಾರಿ ಜನಾಂಗದ ಅಭಿವೃದ್ಧಿ ನೀಗಮದ ಅಧ್ಯಕ್ಷರು ಇಂದು ದೇವಲ ಗಾಣಗಾಪುರಕ್ಕೆ ಆಗಮಿಸಿದ ಸಂಧರ್ಭದಲ್ಲಿ ಹೇಳವ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಸ್ವಾಗತಿಸಿದರು.
ಕೆ ರವೀಂದ್ರ ಶೆಟ್ಟಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಕರ್ನಾಟಕ ಸರ್ಕಾರ ಇವರು ಅಲೆಮಾರಿ ಮಾರ್ಗ ಮಾಡಿಸಿ ಜನಾಂಗಕ್ಕೆ ಸೇರುವಂತ ಹಾಗೂ ಮದರಾ ಬಿ ಗ್ರಾಮದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿರುವ ಪ್ರವರ್ಗ 1 ರಲ್ಲಿ ಬರುವ ಹೇಳವ ಪರವಾಗಿ ಹಾಗೂ ಇನ್ನುಳಿದ ನಮ್ಮ ತಾಲೂಕಿನ ಅಲೆಮಾರಿ ಜನಾಂಗಕ್ಕೆ ಸೇರಿರುವಂತಹ 46 ಜಾತಿಗಳ ಸಲವಾಗಿ ಮಾನ್ಯ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ-ಸರ್ಕಾರ ಅವರಿಗೆ ಹಾಗೂ ಅರೆ ಅಲೆಮಾರಿ ನಿಗಮ ಅಧ್ಯಕ್ಷರಿಗೆ ಕೆ ರವೀಂದ್ರ ಶೆಟ್ಟಿ ಅವರಿಗೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಅಧ್ಯಕ್ಷರು ಹೆಳವ ಸಮಾಜ ಅಪಜಲಪುರ ಸಿದ್ದಾರ್ಥ್ ಮದರಾ ಬಿ ನಾಗೇಶ್ ಬೈರಾಮಡಗಿ, ಮಾಳು ನಿತೀಶ್ ,ರವಿ ,ಕಾಡಸಿದ್ದ ಅರ್ಜುನ್ ಲಕ್ಷ್ಮಿಕಾಂತ್ ಸಿದ್ದಲಿಂಗ ಪಿಂಟು ಸೇರಿದಂತೆ ಇತರರು ಇದ್ದರು.
ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.