ವಿಜಯಪುರ ಬ್ರೇಕಿಂಗ್:
ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ನಾಲ್ವರಿಗೆ ಗಾಯ,
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿ ಬಳಿ ಘಟನೆ,
ಬಸಪ್ಪ, ಕರಡಕಲ್, ಶಿವಾನಂದ ಲಮಾಣಿ, ಭೂತಾಳಪ್ಪ ಕುರಿ, ಮಂಜುನಾಥ ಜುಮನಾಳ ಗಾಯಗೊಂಡವರು,
ಅಪಘಾತದಲ್ಲಿ ಗಾಯಗೊಂಡವರು ಮುದ್ದೇಬಿಹಾಳ ತಾಲೂಕಾಸ್ಪತ್ರೆಗ ದಾಖಲು,
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ,
ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.