ರಾಜ್ಯ ಸರ್ಕಾರದ ಆಡಳಿತ ವೈಫಲಕ್ಕೆ ಹಿಡಿದ ಕೈಗನ್ನಡಿಯಾಗಿದೆ ಈ ಘಟನೆ : ವಿ ಸೋಮಣ್ಣ
Desk news : ಸೇಡಿನ ರಾಜಕಾರಣ ಭಾಗವಾಗಿ ನಮ್ಮ ಪಕ್ಷದ ಶಾಸಕರಾದ ಶ್ರೀ ಜನಾರ್ದನ್ ರೆಡ್ಡಿಯವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಈ ಗಲಾಟೆಯಲ್ಲಿ ಒಬ್ಬ ಅಮಾಯಕನ ಜೀವವೂ ಹೋಗಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಕ್ರೌರ್ಯದ ರಾಜಕಾಣಕ್ಕೆ ಪ್ರೋತ್ಸಾಹ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಹಾಗೂ ತಮ್ಮ ಪಕ್ಷ ಶಾಸಕರನ್ನು ರಕ್ಷಿಸಲು, ತಂ ವೈಫಲ್ಯವನ್ನು ಮುಚ್ಚಿಡಲು ಆಗ ತಾನೇ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಂದಿದ್ದ ಪವನ್ ನೆಜ್ಜೂರು ಅವರನ್ನು ಅಮಾನತ್ತು ಮಾಡಿರುವ ಮೂರ್ಖ ನಿರ್ಧಾರವನ್ನು ಬಳ್ಳಾರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ, ಖಂಡಿಸಲಾಯಿತು.


















