ಬ್ರಹ್ಮಶ್ರೀ ನಾರಾಯಣ ಗುರುಗಳು ಅವರ
ಆದರ್ಶ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅವಳಿಸಿಕೊಳ್ಳಬೇಕು
ಚವನಭಾವಿ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿಯನ್ನು ಆಚರಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿದ್ದು ಸಾಧನೆ ಬಹಳ ಇದೆ ಅವರ ಆದರ್ಶ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅವಳಿಸಿಕೊಳ್ಳಬೇಕು ಎಂದು ಸಮಾಜ ಮುಖಂಡರಾದ ಸಣ್ಣರಾಮಣ್ಣ ಈಳಗೇರ,ಹುಸನಪ್ಪ ಗೋಗಿ ಅವರು ಮಾತನಾಡಿದರು.
ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿಯನ್ನು ಗ್ರಾಮದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಾಳಪ್ಪ ನಾಯ್ಕೋಡಿ, ಈಶಪ್ಪ ಹಾದಿಮನಿ,ರಾಮಣ್ಣ ಕರಿಕಾರ,ಭೀಮಣ್ಣ ಬಿರಾದಾರ, ಸಾಬಣ್ಣ ಗುರಿಕಾರ,ಮುತ್ತಣ್ಣ ದೋಟಿಹಾಳ, ಸಣ್ಣರಾಮಣ್ಣ ಈಳಗೇರ, ಹುಸನಪ್ಪ ಗೋಗಿ,ಗದ್ದೇಪ್ಪ ಈಳಗೇರ,
ಸಣ್ಣಯಮನಪ್ಪ ಗೋಗಿ,ಗಂಗಾಧರ ಈಳಗೇರ,ಮುದ್ದಕಪ್ಪ ಈಳಿಗೇರ,ಭೀಮಣ್ಣ ಈಳಿಗೇರ,ಲಕ್ಷ್ಮಣ್ಣ ಈಳಗೇರ,ಹುಲಗಯ್ಯ ಗೋಗಿ,ಹಣಮಂತ ಚಲವಾದಿ,ಸೇರಿದಂತೆ ಉಪಸ್ಥಿತರಿದ್ದರು. ಚವನಭಾವಿ ಗ್ರಾಮಸ್ಥರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.