ತಾಲ್ಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಅಂಗವಾಗಿ ಧರ್ಮಸಭೆ ಮತ್ತು ಪಗಡಿ ಪಂದ್ಯಾವಳಿ ಉದ್ಘಾಟಿಸಿ ಮಾತಾನಾಡಿದರು.
ಇಂದು ಮುಬೈಲ್ ಕಾಲ ಘಟ್ಟದಲ್ಲಿ ಮುಬೈಲ್ ನಶೆಯಲ್ಲಿ ಯುವಕರು ಮುಳಗಿ ಹೋಗಿದ್ದಾರೆ. ಇದು ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳಿಗೆ ಆರೋಗ್ಯಕರವಲ್ಲ ಎಂದು ಹೇಳಿದರು. ಇಂತಹ ಚಿಕ್ಕ ಗ್ರಾಮದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿದ್ದು ಹರ್ಷ ತಂದಿದೆ. ಇನ್ನೂ ಅತೀ ಹೆಚ್ಚಾಗಿ ನಾಡು, ನುಡಿ ಜೊತೆಗೆ ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಿಗೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಒತ್ತು ಕೊಡಬೇಕಾಗಿದೆ. ಇನ್ನೂ ಸರಕಾರವು ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮಹತ್ವಕೊಟ್ಟು ಪ್ರೊತ್ಸಾಹ ನೀಡಬೇಕು ಎಂದು ಒತ್ತಾಯ ಮಾಡುತ್ತೆನೆ.
ವೇದಿಕೆ ಮೇಲೆ ಸಾನಿಧ್ಯ ಆನಂದ ಮಹಾರಾಜರು, ವೇ.ದಯಾನಂದ ಮಠ, ದಸ್ತಗಿರಿ ವಾಲಿಕಾರ, ರಾವುತಪ್ಪ ವಾಲಿಕಾರ, ಜೆಟ್ಟಪ್ಪ ಜಮಾದಾರ, ಶ್ರೀ ಶೈಲಗೌಡ ಪಾಟೀಲ, ಸಿದ್ದು ಡಂಗಾ, ಎಮ್ ಎಸ್ ಹೂಸೂರ, ಶರಣಗೌಡ ಪಾಟೀಲ, ಪಂಚಪ್ಪ ಬೇವನೂರ, ಮೌಲಾಲಿ ಮುಜಾವರ, ಉಮೇಶ ದೂಡಮನಿ, ಸೋಮು ಜಮಾದಾರ, ಸುರೇಶ ಮಸಳಿ, ಸಿದ್ರಾಮ ಜಮಾದಾರ, ಜಟ್ಟಿಂಗರಾಯ ಜಮಾದಾರ, ಬುಡೇಸಾಬ ಪಾಸೋಡಿ, ಯಲ್ಲಾಲಿಂಗ ಪೂಜಾರಿ, ಟಿ.ಎಸ್ ಪೂಜಾರಿ ನಿರೂಪಿಸಿದರು, ಈರಣ್ಣ ಜಮಾದಾರ ವಂದಿಸಿದರು.