ಪಟ್ಟಣದ ಪ್ರತಿಷ್ಠಿತ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಮತ್ತು ಒಬ್ಬವ ೫೨೩ ನೆ ಜಯಂತಿಯನ್ನು ಆಚರಸಿ ಮಾತಾನಾಡಿದರು.
೧೨ ಶತಮಾನದಲ್ಲಿ ಹಾಡುವ ಮುಖಾಂತರ ಸಮಾಜ ಏಳಿಗಾಗಿ ಶ್ರಮಿಸಿದ ಮಾಹಾನ ವ್ಯಕ್ತಿಯರಲ್ಲಿ ಕಾನಕದಾಸರು ಒಬ್ಬರು ಆಗಿದ್ದಾರೆ. ಅವರ ತತ್ವ ಸಿದ್ದಾಂತಗಳನ್ನು ಮಕ್ಕಳು ರೂಡಿಸಿಕೊಳ್ಳಬೇಕು. ಇಂತಹ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಶಿಕ್ಷಕರು ಅತೀ ಹೆಚ್ಚಾಗಿ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು. ಇದೇ ಮುಖ್ಯಗುರು ಶ್ರೀಶೈಲ ಹೂಗಾರ ಮಾತನಾಡಿದ ಅವರು, ಪ್ರತಿಯೊಬ್ಬರ ಮಾಹಾನ ವ್ಯಕ್ತಿಯ ಜೀವನ ಚರಿತ್ರೆ ಅಳವಡಿಸಿಕೊಂಡತೆ ಜೀವನ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಆಲ್ಮಸ ಬೆನೂರ, ಶೋಭಾ ಸಾರವಾಡ, ಶಿಲ್ಪಾ ಕೋಲಾರ, ಸುದಾರಾಣಿ ರೂಗಿ, ಶೋಭಾ ಬಡಿಗೇರ, ಭಾಗ್ಯಶ್ರೀ ತೇಲಿ, ಪ್ರಶಾಂತ ಹೂಗಾರ, ವಿಧ್ಯಾರ್ಥಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.