ಲಿಂಬೆ ನಾಡಿನ ನೂತನ ಉಪವಿಭಾಗ ಅಧಿಕಾರಿ “ಅಧಿಕಾರ” ಸ್ವೀಕಾರ..
ಇಂಡಿ : ಬಹುತೇಕ 5 ತಾಲ್ಲೂಕಿನೊಳಗೊಂಡ ಇಂಡಿ ಉಪ ವಿಭಾಗಕ್ಕೆ, ಕೆ ಎ ಎಸ್ ಹಿರಿಯ ಶ್ರೇಣಿಯ ಅಬೀದ್ ಗದ್ಯಾಳ ಅವರು ಉಪವಿಭಾಗ ನೂತನ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿಂದಿನ ಉಪವಿಭಾಗ ಅಧಿಕಾರಿ ಯಾಗಿರುವ ರಾಮಚಂದ್ರ ಗಡಾದೆ ಅವರು ನೂತನವಾಗಿ ಆಗಿಮಿಸಿರುವ ಹಬೀದ್ ಗದ್ಯಾಳ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀಪಾದ ಪೂಜಾರ್ ಹಾಗೂ ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.