ಚಡಚಣ: ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ. ಆಕಸ್ಮಿಕವಾಗಿ ಬಗ್ಯಾಸ್ ಗೆ ಹೊತ್ತಿಕೊಂಡ ಬೆಂಕಿ.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದ ಬಳಿರುವ ದತ್ತ ಸಕ್ಕರೆ ಕಾರ್ಖಾನೆ ಯಲ್ಲಿ ಈ ದುರ್ಘಟನೆ.
ಕಾರ್ಖಾನೆ ಯಂತ್ರೋಪಕರಣಗಳಿಗೂ ವ್ಯಾಪಿಸಿದ ಬೆಂಕಿ.ದಟ್ಟವಾದ ಹೊಗೆ, ಜೊತೆಗೆ ಬೆಂಕಿಗಾಹುತಿಯಾದ ಯಂತ್ರೋಪಕರಣಗಳು. ಈ ಸದ್ಯ
ಸ್ಥಳದಲ್ಲಿ ಬಿಗುವಿನ ವಾತಾವರಣ.
ಅದೃಷ್ಟವಶಾತ್ ಯಾರಿಗೂ ಜೀವ ಹಾನಿಯಾಗಿಲ್ಲ. ಇನ್ನೂ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.


















