ಬರಗುಡಿಯಲ್ಲಿ ವ್ಯಕ್ತಿಯ ಕೊಲೆ
ಇಂಡಿ : ತಾಲೂಕಿನ ಬರಗುಡಿ ಗ್ರಾಮದಲ್ಲಿ ಸಿದ್ರಾಮ ದೊಂಡಿಬಾ ಕ್ಷತ್ರಿ (೩೧) ಇವರ ಕೊಲೆ ಶನಿವಾರ ರಾತ್ರಿ ೧೨ ರ ನಂತರ ಆಗಿರಬಹುದು ಎಂದು ಶಂಕಿಸಲಾಗಿದೆ.
ಬರಗುಡಿಯಿAದ ಲಚ್ಯಾಣ ಹೋಗುವ ರಸ್ತೆಯಲ್ಲಿ ನೀರಿನ ಟ್ಯಾಂಕ ಹತ್ತಿರ ಅವರ ಪಕ್ಕದ ಹೊಲದಲ್ಲಿ ನೀರಿನ ಹೊಂಡದ ಹತ್ತಿರ ಮಾರಕಾಸ್ತçಗಳಿಂದ ಹೊಡೆದು ಸಿದ್ರಾಮ ಇವರ ಕೊಲೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ ಪಿ ಲಕ್ಷö್ಮಣ ನಿಂಬರಗಿ ಡಿವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ, ಪಿ.ಎಸ್.ಐ ರಾಜು ಮಮದಾಪುರ ಭೇಟಿ ನೀಡಿದ್ದು ತನಿಖೆ ಮುಂದು ವರೆದಿದೆ.
ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















