ಪ್ರೌಢ ಶಾಲೆಯ ವಿಧ್ಯಾರ್ಥಿಗಳಿಗೆ ಉಳಿತಾಯದ ಮಹತ್ವದ ಬಗ್ಗೆ..!
ವಿಜಯಪುರ : ನಬಾರ್ಡ್ ಮತ್ತು ಕೆನರಾ ಬ್ಯಾಂಕ್ ಸಂಯೋಗದಲ್ಲಿ ಬುಧವಾರ ಚಂದ್ರಕಾಂತ ನೀಲಪ್ಪ ಸಜ್ಜನ ಪ್ರೌಢ ಶಾಲೆಯಲ್ಲಿ ಆರ್ಥಿಕ ಸಾಕ್ಷರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಕೆನರಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಗಾಯಕವಾಡ, ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತರಾದ ಈರೇಶ ಡಂಗಿ ಉಳಿತಾಯದ ಮಹತ್ವ ಕುರಿತು ಅವರ ಮಕ್ಕಳಿಗೆ ತಿಳಿಸಿ ಹೇಳಿ ಮಾತನಾಡಿದರು.



















