ವಿಜಯಪುರ ಬ್ರೇಕಿಂಗ್:
ಬಸವನಾಡಿನಲ್ಲಿ ನಿನ್ನೆ ಸಂಜೆ ಹಾಗೂ ತಡರಾತ್ರಿ ಸುರಿದ ಮಳೆಯಿಂದ ಅವಾಂತರ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮಳೆ ರಗಳೆ
ಭಾರಿ ಮಳೆಗೆ ಲಕ್ಷ್ಮಿ ನಗರದಲ್ಲಿ 20 ರಿಂದ 30 ಮನೆಗಳಿಗೆ ನುಗ್ಗಿದ ಮಳೆ ನೀರು
ಮನೆಯಲ್ಲದ್ದ ದವಸ ಧಾನ್ಯಗಳು, ವಿವಿಧ ವಸ್ತುಗಳು ಮಳೆ ನೀರಿಗೆ ಹಾಳು
ಮನೆಯಲ್ಲಿ ಸಿಲುಕೊಂಡಿದ ಅಜ್ಜಿಯನ್ನು ಸ್ಥಳೀಯರು ಹೆಗಲು ಹೊತ್ತುಕೊಂಡು
ಸ್ಥಳೀಯರು ರಕ್ಷಿಸಿದ್ದಾರೆ