ಮುದ್ದೇಬಿಹಾಳ ; ಪಂಚಮಸಾಲಿ ಸಮಾಜದ ವಿರುದ್ಧ ನಾ ಎಂದಿಗೂ ಮಾತನಾಡಿಲ್ಲಾ 90% ಪಂಚಮಸಾಲಿ ಸಮಾಜ ಬಿಜೆಪಿಯೂಂದಿಗೆ ಇದೆ 10% ಕಾಂಗ್ರೆಸ್ ಜೋತೆಗೆ ಇದೆ. ಪಂಚಮಸಾಲಿ ಸಮಾಜದ ವಿರುದ್ಧ ಹೇಳಿಕೆ ನೀಡಿಲ್ಲವೆಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ್ಯ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು. ಶನಿವಾರ ಅವರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಪೂಲೀಸ್ ರು ಲಾಠಿಚಾರ್ಚ ಮಾಡಿದಾಗ ಮುದ್ದೇಬಿಹಾಳ ಕಾಂಗ್ರೆಸ್ ಪಕ್ಷದಲ್ಲಿನ ಪಂಚಮಸಾಲಿ ನಾಯಕರು ಎಲ್ಲಿ ಇದ್ದರು? ನಾವು ಲಿಂಗಾಯತರು ಒಂದು ನಾವು ಹಿಂದೂಗಳೆಲ್ಲಾ ಒಂದು ನಾವು ಭಾರತೀಯರು ಒಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲರೂ ಭಾರತೀಯರು.
ಮುದ್ದೇಬಿಹಾಳದಲ್ಲಿ ಬಿಜೆಪಿ ನಾಯಕರ ವಿರುದ್ಧ ನಡೆದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೇಸರಿ ಶಾಲು ಟೋಪಿ ಹಾಕಿಕೊಂಡಿದ್ದಾರೆ. ಈ ಮೂಲಕವಾದರೂ ಕೇಸರಿ ಹಾಕಿದ್ದು ಖುಷಿ ತಂದಿದೆ ಕಾಂಗ್ರೆಸ್ ನ ನಾಯಕರು ನೇರವಾಗಿ ಹೋರಾಟ ಮಾಡಿ ವ್ಯಕ್ತಿಗತವಾಗಿ ಬೇಡ ವ್ಯಕ್ತಗತ ಹೋರಾಟ ಮಾಡಿದರೆ ಸಹಿಸುವುದಿಲ್ಲ ನಾನು ಇದೆ ಊರಲ್ಲಿ ಇದ್ದೇನೆ ಇಲ್ಲೆ ಮನೆಯಿದೆ ಯಾರು ಏನು ಮಾಡ್ತಾ ಇದ್ದಾರೆ ಎಲ್ಲಾ ಗೊತ್ತಿದೆ ಮೊನ್ನೆ ನಡೆದ ಹೋರಾಟದಲ್ಲಿ ಬಿಜೆಪಿ ನಾಯಕರು ಯಾರೊಬ್ಬರೂ ಭಾಗವಹಿಸಿಲ್ಲಾ ಎಂದರು
ಚಪ್ಪಲಿ ಹಾರ ಹಾಕುವುದು ಹಿಂದೂ ಸಂಸ್ಕೃತಿನಾ? ನಮ್ಮ ಬಿಜೆಪಿ ಕಾರ್ಯಕರ್ತರು ಪಂಚಾಮೃತ ಮಾಡುವ ಮೂಲಕ ಹಿಂದೂ ಸಂಸ್ಕೃತಿ ಸಂದೇಶ ನೀಡಿದ್ದಾರೆ ರಾಜಕಾರಣದಲ್ಲಿ ವಿರೋಧ ಮಾಡುವುದಕ್ಕೆ ಇತಿಮಿತಿ ಇದೆ ವ್ಯಕ್ತಿಗತ ತೇಜೋವದೆ ಮಾಡುವುದು ಸರಿಯಲ್ಲ ನಾನು ತಾಳ್ಮೆ ಕಳೆದುಕೊಂಡಿಲ್ಲಾ ನನಗೆ ಶಕ್ತಿ ಇಲ್ಲಾಂತಲ್ಲಾ ನಾನು ಕೈಗೆ ಬಳೆಹಾಕಿಕೂಂಡಿಲ್ಲಾ ಏಕ ವಚನದಲ್ಲಿ ಭಾಷಣ ಮಾಡಿದವರಿಗೆ ಸಮಯ ಬಂದಾಗ ಉತ್ತರ ಕೂಡ್ತೆನೆ : ನಡಹಳ್ಳಿ
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಯಕರ ಮನೆಯಿಂದ ನನ್ನ ವಿರುದ್ಧ ಚುನಾವಣೆ ಮಾಡಲು ಕಾಂಗ್ರೆಸ್ ನಾಯಕರ ಮನೆಗೆ ದುಡ್ಡು ಹೋಗುತ್ತಿತ್ತು ಎಂದು ಗೊತ್ತಿದೆ ಮತ್ತೆ ಅವರು ನಾವು ಬಿಜೆಪಿ ಪಕ್ಷದವರು ಅಂತ ಹೇಳಲು ನಾಚಿಕೆ ಬರಬೇಕು ; ನಡಹಳ್ಳಿ
ಯಾರೆಲ್ಲ ಚಪ್ಪಲಿ ಹಾರಹಾಕಿ ಕುಣಿದ್ದಿದ್ದಿರ ಎಲ್ಲರ ಮೇಲೆ ಕೇಸ್ ಆಗುತ್ತದೆ ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಪೂಲೀಸ್ ರು ಸುಮ್ಮನೆ ಕುಳಿತಿದ್ದಾರೆ ನಮ್ಮ ಸರಕಾರ ಬಂದ ಮೇಲೆ ತನಿಖೆ ಆಗುತ್ತದೆ ಬಿಜೆಪಿ ಐಟಿ ಸೇಲ್ ಇದೆ ಕೆಲಸ ಮಾಡುತ್ತದೆ ಬೆಂಗಳೂರಿಗೆ ಅಲೆದಾಡಿದಾಗ ತಿಳಿಯುತ್ತದೆ ಎಂದರು
ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ರಾಜ್ಯ ಸರಕಾರ ಮಾಡುತ್ತಿರುವುದು ಆರ್ಥಿಕ ಸರ್ವೇ ಎಂದ ನಡಹಳ್ಳಿ ಅವರು ಯತ್ನಾಳ ಕುರಿತು ಮಾಧ್ಯಮ ಪ್ರಶ್ನೆಗೆ ಯತ್ನಾಳ ಕುರಿತು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲಾ ಯತ್ನಾಳ ವಿರುದ್ಧ ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿಲ್ಲಾ ಅದು ಪಕ್ಷದ ಪ್ರತಿಕ್ರಿಯೆಯಾಗಿದೆ ಎಂದರು.