ಭಾಜಪ ಭೀಷ್ಮ ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ ಹರ್ಷ ತಂದಿದೆ : ರವಿ ಖಾನಾಪುರ
ಇಂಡಿ: ಭಾರತ ದೇಶದ ತುಂಬೆಲ್ಲ ಓಡಾಡಿ,
ರಥಯಾತ್ರೆಗಳ ಮೂಲಕ ದೇಶದ ಸುತ್ತಗಲಕ್ಕೂ
ಜನ ಸಂಘಟಿಸಿದ ರಾಷ್ಟ್ರ ನಾಯಕ, ವಿಶೇಷವಾಗಿ ರಾಮ
ರಥಯಾತ್ರೆಯನ್ನೂ ಮಾಡಿ ರಾಮನ ಪ್ರತಿಷ್ಠಾಪನೆ
ಆಗುವ ಸಮಯವನ್ನ ಕಣ್ತುಂಬಿಕೊಂಡ ಭಾಜಪ
ಭೀಷ್ಮ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಜಿ ಅವರಿಗೆ ಭಾರತ ಸರಕಾರ ದೇಶದ ಅತ್ಯುನ್ನತ ಗೌರವ ಸನ್ಮಾನ ಮಾಡಿ ಭಾರತ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಹೃದಯ ಪೂರ್ವಕ
ಅಭಿನಂದನೆಗಳು. ಇದು ಇಡಿ ದೇಶದ ಎಲ್ಲ
ಕಾರ್ಯಕರ್ತರಿಗೆ ನೀಡಿದ ಗೌರವ ಅಂತ ಭಾವಿಸಿದ್ದೇನೆ
ಅಡ್ವಾನಿಯವರು ನಡೆದು ಬಂದ ದಾರಿ ನಮಗೆಲ್ಲ
ಮಾರ್ಗದರ್ಶನ ಆಗಲಿ ಸರಕಾರ ಎಲ್ಲ ಹಿರಿಯರಿಗೆ
ಕೃತಜ್ಞತೆ ಸಲ್ಲಿಸುತ್ತೇನೆ.