ವಿಜಯಪುರ ಬ್ರೇಕಿಂಗ್:
ಗುಡಿಸಲಿಗೆ ಬೆಂಕಿ ತಗುಲಿ ಅಪಾರ ಹಾನಿ
ವಿಜಯಪುರ ಜಿಲ್ಲೆಯ
ಇಂಡಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಘಟನೆ
ಸಿದ್ದಪ್ಪ ವಾಲಿಕಾರ ಎಂಬುವರ ತೋಟದ ವಸ್ತಿಯಲ್ಲಿರುವ ಗುಡಿಸಲಿಗೆ ಬೆಂಕಿ
ದೇವರ ಜಗುಲಿಯ ಮೇಲಿನ ಉರಿಯುವ ದೀಪವು ಆಕಸ್ಮಿಕವಾಗಿ ಜಗುಲಿಯಿಂದ ಕೆಳಗೆ ಬಿದ್ದು ಬೆಂಕಿ ಅವಘಡ
ಗುಡಿಸಲಿನಲ್ಲಿರುವ ಐದು ಲಕ್ಷ ರೂಪಾಯಿ ಹಣ, ಎರಡು ತೊಲೆ ಬಂಗಾರು, ಒಂದು ಚೀಲ ಮೆಣಸಿನಕಾಯಿ, ಬಂಗಾರದ ಗುಳದಾರಿ ಬೆಲೆಬಾಳುವ ವಸ್ತ್ರಾಭರಣಗಳು ಇತರೆ ಕಾಗದ ಪತ್ರಗಳ ದಾಖಲೆಗಳು ಹಾನಿ
ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ