ಕಾಂಗ್ರೆಸ ಪಕ್ಷದ ಮುಖಂಡ “ಚಿದಾನಂದ ಸವದಿ” ಗೆ ಸನ್ಮಾನ
ವರದಿ : ಮಹೇಶ್ ಶರ್ಮಾ, ಅಥಣಿ ತಾಲೂಕು ಬೆಳಗಾವಿ ಜಿಲ್ಲೆ
ಬೆಳಗಾವಿ : ಜಿಲ್ಲೆ ಅಥಣಿ ತಾಲೂಕಿನ ಕಾಂಗ್ರೆಸ ಪಕ್ಷದ ಮುಖಂಡರಾದ ಚಿದಾನಂದ ಸವದಿ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಂಜಾನ್ ಮುಲ್ಲಾ ಅವರು ಮಂಗಳಮುಖಿ ಇದ್ದು ಇವರು ಮದಭಾವಿ ಗ್ರಾಮದಲ್ಲಿ ಒಂಬತ್ತು ವರ್ಷ ಗಳಿಂದ ವಾಸವಿದ್ದೂ ಇವರಿಗೆ ನಿವೇಶನ ಜಾಗದ ಬಗ್ಗೆ ಕುರಿತು ಮನವಿ ಮಾಡಲಾಯಿತು
ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿ ಕರೆ ಮಾಡಿ ನಿವೇಶನ ಜಾಗ ನೀಡುವಂತೆ ಕರೆ ಮೂಲಕ ಹೇಳಿದರು .
ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ರಾಜ್ಯಪಾಲರು ಕೇಂದ್ರ ಸರ್ಕಾರ ಕೇಂದ್ರದ ಸಚಿವರು ಪ್ರಧಾನ ಮಂತ್ರಿ ರಾಷ್ಟ್ರಪತಿಗಳು ಎಲ್ಲಾ ರೈತರಸಮಸ್ಯೆ ಬಗೆಹರಿಸಿ ಮುಂದಾಗ್ತಾರೆ?
ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ,ಶರಣಪ್ಪ ಸಿಂಧೆ, ಅನಿಲ ಭಾಮನೆ,ಕಿರಣ ಪಾಟೋಳೆ, ಎಂ ಶರ್ಮಾ, ಅಮೂಲ ಚವಾಣ, ಶಿವಾನಂದ ನಾವಿ,ಕವಿತಾ ಬೋಸ್ಲೆ ,ಸರಸ್ವತಿ ನ್ಯಾಮಗೌಡ, ರೇಷ್ಮಾ ತೇಲಿ, ಶಾಂತಾ ಶಿಂಧೆ , ಸಾವಿತ್ರಿ ಬಡಿಗೇರ, ಉಜ್ವಲ ಪಾಟೋಳೆ, ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.



















