ವಿಜಯಪುರ ಬ್ರೇಕಿಂಗ್:
*ರಾಜ್ಯ ಸರ್ಕಾರದ ವಿರುದ್ಧ ರೈತರ ಬೃಹತ್ ಪ್ರತಿಭಟನೆ*
ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಆಲಮಟ್ಟಿಯ KBJNL ಕಚೇರಿಯ ಎದುರು ಪ್ರತಿಭಟನೆ
2013ಕ್ಕೂ ಮೊದಲು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು
ನಾಗರಬೆಟ್ಟ ಏತ ನೀರಾವರಿ ಯೋಜನೆ ವಿಶೇಷವಾಗಿ ಪರಿಗಣಿಸಿ, ಭೂಸ್ವಾಧಿನ ಅವಾರ್ಡ್ ಕಾರ್ಡ್ ವಿತರಣೆ ಮಾಡಬೇಕು
371 ಜೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಎಲ್ಲ ನಿರಾಶ್ರಿತರ ಕುಟುಂಬಕ್ಕೆ ಅನ್ವಯವಾಗಂತೆ ಮಾಡಬೇಕು
ಒಟ್ಟು 15ಕ್ಕೂ ಹೆಚ್ಚು ಬೇಡಿಕೆಯನ್ನು ಈಡೇರಿಸಬೇಕಡಂದು ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು



















