ಒಂದು ಕೋಟಿ ಬೆಳೆ ತೆಗೆದ ತಾಂಬಾ ರೈತಗೆ
ಕೇಂದ್ರ ಪ್ರಶಸ್ತಿ.
ಕೇಂದ್ರದ ಬಿಲಿಯನೇರ್ ರೈತ ಪ್ರಶಸ್ತಿ ಇಂಡಿಯ ಭೀರಪ್ಪ ವಗ್ಗಿ ಆಯ್ಕೆ |
ನಾಡಿದ್ದು ಪ್ರಧಾನಿಯಿಂದ ಪ್ರಧಾನ.
ಇಂಡಿ : ಕೃಷಿಯಿಂದಲೇ ವಾರ್ಷಿಕ ಒಂದು ಕೋಟಿ ರೂ ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಇಂಡಿ ತಾಲೂಕಿನ
ತಾಂಬಾ ಗ್ರಾಮದ ಪ್ರಗತಿಪರ ಕೃಷಿಕ, ಹೈನೋಧ್ಯಮಿ, ಕಬ್ಬು, ದ್ರಾಕ್ಷಿ ಬೆಳೆಗಾರ ಸಮಗ್ರ ಕೃಷಿಯ ರೂವಾರಿ ಭೀರಪ್ಪ ವಗ್ಗಿ ಅವರು ಕೇಂದ್ರ ಸರಕಾರ ನೀಡುವ ಬಿಲಿಯನೇರ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ. 7 ರಂದು ಗುರುವಾರ ನವದೆಹಲಿಯಲ್ಲಿ ಕಾರ್ಯಕ್ರಮದಲ್ಲಿ
ಭೀರಪ್ಪ ವಗ್ಗಿ ಅವರು ಪ್ರಧಾನಿ ನರೇಂದ್ರ ಮೋದಿ
ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ