ಹಜ್ ಯಾತ್ರಿಗಳಿಗೆ ಗೌರವ ಸನ್ಮಾನ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದದಿಂದ ಹಜ್ ಯಾತ್ರಿಗಳು ನಿಮಿತ್ತವಾಗಿ 42 ದಿನಗಳವರಗೆ ಪ್ರಾಥನೆ ಸಲ್ಲಿಸಿ ಹಜ್ ಕ್ರಿಯೆಯನ್ನು ಮುಗಸಿ ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಹಿರಿಯರಾದ ಖಾಲಿದಾಬೆಗಂ ಶ,ಹಡಲಗೇರಿ ಹಾಗೂ ಅವರ ಪುತ್ರ ಮೈಹಿಬೂಬು ಶ ಹಡಲಗೇರಿ ಅವರಿಗೆ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮುದ್ದೇಬಿಹಾಳ ಹಿರಿಯರಾದ ಮುನ್ನಾ ಸಗರ್,ಮುತ್ತು ರಾಯಗೊಂಡ,ವಕೀಲರು ಎಂ.ಸಿ.ಮ್ಯಾಗೇರಿ,ಗಣೇಶ ಸೇಡಜಿ,
ರೇವಣಸಿದ್ದ ನಾಯಕ ಸರೂರ,ಅಮನ್ ಕೇಸಾಪುರ, ಚಂದ್ರು ಸೇರಿದಂತೆ ಭಾಗವಹಿಸಿದ್ದರು.