ಚವನಭಾವಿ ಗ್ರಾಮದಲ್ಲಿ ಶ್ರೀ ಭಂಡೇಶ್ವರ ಶರಣರು,
ಗುಂಡಯ್ಯ ಶರಣರು ಅದ್ದೂರಿ ಜಾತ್ರೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಶ್ರೀ ಶ್ರೀ ಭಂಡೇಶ್ವರ ಶರಣರು ಹಾಗೂ ಗುಂಡಯ್ಯ ಶರಣರು ಜಾತ್ರೆ ಅದ್ದೂರಿಯಾಗಿ ನಡೆಯಿತು.
ಗ್ರಾಮದ ಶ್ರೀ ದ್ಯಾಮವ್ವ ದೇವಿ ಗುಡಿಯಿಂದ
,ಶ್ರೀ ಗದ್ದಮ್ಮ ದೇವಿಗುಡಿವರಿಗೆ ಕಸದೊಂದಿಗೆ ಡೊಳ್ಳು, ಸಕಲ ವಾದ್ಯಗಳು ಮೂಲಕ ಶ್ರೀ ಭಂಡೇಶ್ವರ ದೇವಸ್ಥಾನ ವರಿಗೆ ಭವ್ಯ ಮೆರವಣಿಗೆಯಲ್ಲಿ ಗಣ್ಯರು,ಹಿರಿಯರು ಯುವಕರು,ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.