• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

    ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

    ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

    ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

    ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

    ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

    ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆಯ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸೋಣ..!

    ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆಯ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸೋಣ..!

    ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

    ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

    ಅಕ್ರಮ‌ ಪಡಿತರ ಸಾಗಾಟ..! ಒಬ್ವರ ಬಂದನ್..!

    ಅಕ್ರಮ‌ ಪಡಿತರ ಸಾಗಾಟ..! ಒಬ್ವರ ಬಂದನ್..!

    ಪದವಿಪೂರ್ವ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಕ್ರಿಸ್ತರಾಜ ಕಾಲೇಜು

    ಪದವಿಪೂರ್ವ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಕ್ರಿಸ್ತರಾಜ ಕಾಲೇಜು

    ಗ್ರಾಮಗಳ ಅಭಿವೃದ್ದಿಗೆ ಮೊದಲ ಆಧ್ಯತೆ – ಶಾಸಕ ಯಶವಂತರಾಯಗೌಡ

    ಗ್ರಾಮಗಳ ಅಭಿವೃದ್ದಿಗೆ ಮೊದಲ ಆಧ್ಯತೆ – ಶಾಸಕ ಯಶವಂತರಾಯಗೌಡ

    ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ; ಆಬೀದ್ ಗದ್ಯಾಳ

    ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ; ಆಬೀದ್ ಗದ್ಯಾಳ

    ವಿಶ್ವ ಭಾರತಿ ವಿಧ್ಯಾ ಕೇಂದ್ರದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯಂತಿ..

    ವಿಶ್ವ ಭಾರತಿ ವಿಧ್ಯಾ ಕೇಂದ್ರದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯಂತಿ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

      ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

      ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

      ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

      ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆಯ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸೋಣ..!

      ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆಯ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸೋಣ..!

      ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

      ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

      ಅಕ್ರಮ‌ ಪಡಿತರ ಸಾಗಾಟ..! ಒಬ್ವರ ಬಂದನ್..!

      ಅಕ್ರಮ‌ ಪಡಿತರ ಸಾಗಾಟ..! ಒಬ್ವರ ಬಂದನ್..!

      ಪದವಿಪೂರ್ವ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಕ್ರಿಸ್ತರಾಜ ಕಾಲೇಜು

      ಪದವಿಪೂರ್ವ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಕ್ರಿಸ್ತರಾಜ ಕಾಲೇಜು

      ಗ್ರಾಮಗಳ ಅಭಿವೃದ್ದಿಗೆ ಮೊದಲ ಆಧ್ಯತೆ – ಶಾಸಕ ಯಶವಂತರಾಯಗೌಡ

      ಗ್ರಾಮಗಳ ಅಭಿವೃದ್ದಿಗೆ ಮೊದಲ ಆಧ್ಯತೆ – ಶಾಸಕ ಯಶವಂತರಾಯಗೌಡ

      ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ; ಆಬೀದ್ ಗದ್ಯಾಳ

      ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ; ಆಬೀದ್ ಗದ್ಯಾಳ

      ವಿಶ್ವ ಭಾರತಿ ವಿಧ್ಯಾ ಕೇಂದ್ರದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯಂತಿ..

      ವಿಶ್ವ ಭಾರತಿ ವಿಧ್ಯಾ ಕೇಂದ್ರದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯಂತಿ..

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸ್ಥಳೀಯ

      ಸಂವಿಧಾನ ಶಿಲ್ಪಿ,ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ 131 ನೇ ಜಯಂತೊತ್ಸವ ಆಚರಿಸಿದ ನಾದ ಗ್ರಾಮಸ್ಥರು..

      ದೇಶದ ಆಡಳಿತದ ಬುನಾದಿ Dr.B.R.

      April 14, 2022
      0
      ಸಂವಿಧಾನ ಶಿಲ್ಪಿ,ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ 131 ನೇ ಜಯಂತೊತ್ಸವ ಆಚರಿಸಿದ ನಾದ ಗ್ರಾಮಸ್ಥರು..
      0
      SHARES
      777
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ : ಡಾ.ಬಿರ್ ಅಂಬೇಡ್ಕರ್ ಒಂದು ಸಮುದಾಯಕ್ಕೆ ಸಿಮಿತ ಅಥವಾ ಸಂಬಂಧಿಸಿದ ವ್ಯಕ್ತಿ ಅಲ್ಲಾ. ಅವರು ಜಗತ್ತಿನ ವಿಶ್ವರತ್ನ. ವಿಶೇಷವಾಗಿ ನಮ್ಮ ದೇಶದ ಆಡಳಿತದ ಬುನಾದಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅನೀಲಗೌಡ ಅವಜಿ ಮಾತಾನಾಡಿದರು.

      ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಮತ್ತು ನಾದ ಕೆಡಿ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 131ನೇ ಜನ್ಮ ದಿನೋತ್ಸವ ಅಂಗವಾಗಿ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತಾನಾಡಿದರು.

      ಗ್ರಾಮದ ಬಸ್ ತಂಗುದಾಣದ ಸಮೀಪವಿರುವ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಗ್ರಾಮದ ಯುವ ಮುಖಂಡರು ಮತ್ತು ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ಅನೀಲಗೌಡ ಅಳ್ಳಗಿ ಹಾಗೂ ತೀರ್ಥಪ್ಪ ಕೊಳ್ಳೂರ ಇವರು ಭಾವಚಿತ್ರಕ್ಕ ಗೌರವಪೂವ೯ಕವಾಗಿ ಪೂಜೆ ಸಲ್ಲಿಸಿದರು.

      ಇದೇ ಸಂದರ್ಭದಲ್ಲಿ ಪತ್ರಕರ್ತ ಶಿವಾನಂದ ಹರಿಜನ ಮಾತಾನಾಡಿದ ಅವರು, ಇವತ್ತು ರಾಜ್ಯದಲ್ಲಿ ಯಾವ ರೀತಿಯ ವಿಷಮ ಪರಿಸ್ಥಿತಿ ಉಂಟಾಗುತ್ತಿದೆ ಅದು ನಮ್ಮ ನಿಮ್ಮಲ್ಲರ ಗಮನಕ್ಕೂ ಇದೆ. ಜಾತಿ ಜಾತಿಯ ಮಧ್ಯ, ಧರ್ಮ ಧರ್ಮದ ಮಧ್ಯ ಕಲಹದ ಕಂದಕಗಳನ್ನು ಸ್ವಾರ್ಥ ರಾಜಕಾರಣಕ್ಕಾಗಿ ಇಡೀ ಮಾನವ ಕುಲಕ್ಕೆ ದಕ್ಕೆ ತರುತ್ತಿದ್ದಾರೆ. ಅಂತಹ ಯಾವ ವಿಚಾರಗಳಿಗೂ ತಲೆ ಕೊಡಬಾರದು ನಾವು ಶಾಂತಿ ಸೌಹಾರ್ದತೆ ಸಂಕೇತ ಎಂದು ತೋರಿಸಬೇಕು. ಜೊತೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ದಾಂತಗಳು ಬರವಣಿಗೆ ಮೂಲಕ ಸಾಧಿಸಿ ತೋರಿಸಿದ್ದಾರೆ. ಆ ತತ್ವ ಸಿದ್ದಾಂತಗಳಿಗೆ ನಾವುಗಳು ಮೊರೆ ಹೊಗೋಣ ಎಂದು ಹೇಳಿದರು.

      ಗ್ರಾಮ ಪಂಚಾಯತ ಸದಸ್ಯ ಪುನಿತ್ ಗೌಡ ಅವಜಿ ಇವರು ಮಾತನಾಡಿ- ಈ ವಿಶ್ವದಲ್ಲಿ ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಪದವಿಗಳನ್ನು ಪಡೆದಿರುವ ಮಹಾನ ವ್ಯಕ್ತಿ ಅಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವುದಾದರೆ ಮಹಾನ ವ್ಯಕ್ತಿಗಳ ಸಾಧನೆಯ ಜೀವನ ಚರೀತ್ರೆಯನ್ನು ಸಂಪೂಣ೯ವಾಗಿ ಓದಿರಿ. ಆಗ ಬದಲಾವಣೆ ಖಚಿತವಾಗುತ್ತದೆ. ವಿದ್ಯಾಥ೯ಗಳು ಕೇವಲ ಅಂಕಗಳಿಗೋಸ್ಕರ ಓದಬೇಡಿ, ಜ್ಞಾನಾಜ೯ನೆಗಾಗಿ ಓದಿ ಬದಲಾವಣೆ ಖಚಿತ ಎಂದು ಹೇಳಿದರು.

      ನಾದ ಕೆ.ಡಿ ಗ್ರಾಮದ ಪೈಗಂಬರ್ ದೇಸಾಯಿಯವರು ಮಾತನಾಡಿ -ಬಾಬಾಸಾಹೇಬರು ಹೇಳುವ ಹಾಗೆ ಪ್ರತಿಯೊಬ್ಬರು ಮೊದಲು ಶಿಕ್ಷಣ ಪಡೆಯಬೇಕು, ನಂತರ ಸಂಘಟನೆ ಮಾಡಬೇಕು ,ಆ ನಂತರ ಹೋರಾಟದ ಹಾದಿ ಹಿಡಿದರೆ ಮಾತ್ರ ಅವರ ತತ್ವ ಸಿದ್ದಾಂತವನ್ನು ನಾವೇಲ್ಲಾ ಪಾಲಿಸಿದಂತಾಗುತ್ತದೆ ಎಂದು ಹೇಳಿದರು.

      ಈ ಕಾಯ೯ಕ್ರಮದಲ್ಲಿ ಸೋಮಶೇಖರ ಮ್ಯಾಕೇರಿ, ಹಣಮಂತ ಕ್ಷತ್ರಿ, ಮುತ್ತು ಕೋಳೆಕಾರ, ಬಸವರಾಜ ಮೇಲಿನಕೇರಿ, ದವಲಪ್ಪ ಗುಡಿಮನಿ, ಅನಿಲ ಗುಡಿಮನಿ, ಸಿದ್ದು ತಳವಾರ, ಪರಸುರಾಮ ಕಾಂಬಳೆ,ಲಗಸೆಪ್ಪ ಕಾಂಬಳೆ, ಕನ್ನಪ್ಪ ನಾದ, ಮಂಜುನಾಥ ಕಣಮೇಶ್ವರ, ಶೆಟ್ಟೆಪ್ಪ ಗುಡಿಮನಿ, ರಾಮಚಂದ್ರ ಕಾಂಬಳೆ, ಕುಮಾರ ಕಾಂಬಳೆ, ಹುಸನಪ್ಪ ಗುಡಿಮನಿ, ತಮಡು ಗುಡಿಮನಿ, ಅಭೀಷೇಕ, ಭಿರಪ್ಪ ಕೊಳ್ಳೂರ, ಶಿವಪ್ಪ ತಿಡಗುಂದಿ, ರವಿ ಗುಡಿಮನಿ, ಸಚೀನ ಕ್ಷತ್ರಿ, ಎಸ್.ಬಿ.ಹರಿಜನ, ಆನಂದ ಕಾಂಬಳೆ,ಇತರರು ಉಪಸ್ಥಿತರಿದ್ದರು.

      Tags: #B.R.Ambedakr#Jayanti celebration#Naad villegars
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      ಉಚಿತ ನೇತ್ರದಾನ ಹಾಗೂ ರಕ್ತದಾನ ಶಿಬಿರ..! ಯಾವಾಗ..?

      October 3, 2023
      ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

      ಲಚ್ಯಾಣದಲ್ಲಿ ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ

      October 3, 2023
      ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

      ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ..! ಶಾಸಕ‌ ಪಾಟೀಲ

      October 3, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.