• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

    ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

      ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

      ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

      ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

      ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

      ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

      ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

      ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

      ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

      ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

      ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

      ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

      ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

      ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

      ಕ್ಯಾಲೆಂಡರ್ ಬಿಡುಗಡೆ ಇಂಡಿ

      ಕ್ಯಾಲೆಂಡರ್ ಬಿಡುಗಡೆ ಇಂಡಿ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸ್ಥಳೀಯ

      ಪ್ರಕೃತಿಯೊಂದಿಗೆ ನಮ್ಮೆಲ್ಲರ ಜೀವನ ಅಂಟಿಕೊಂಡಿದೆ-ಗಂಗಾಧರಯ್ಯ ಸ್ವಾಮಿ:

      June 9, 2022
      0
      ಪ್ರಕೃತಿಯೊಂದಿಗೆ ನಮ್ಮೆಲ್ಲರ ಜೀವನ ಅಂಟಿಕೊಂಡಿದೆ-ಗಂಗಾಧರಯ್ಯ ಸ್ವಾಮಿ:
      0
      SHARES
      313
      VIEWS
      Share on FacebookShare on TwitterShare on whatsappShare on telegramShare on Mail

      ಲಿಂಗಸೂಗೂರು: ಪ್ರಕೃತಿಯಿಂದ ಮನುಷ್ಯ ಹೊರತಾಗಿಲ್ಲ. ಪ್ರಕೃತಿಯೊಂದಿಗೆಯೇ ನಮ್ಮೆಲ್ಲರ ಜೀವನ ಅಂಟಿಕೊಂಡಿದೆ ಹಾಗಾಗಿ ಪ್ರಕೃತಿಯಲ್ಲಿನ ಬದಲಾವಣೆಗಳೊಂದಿಗೆ ನಮ್ಮದೇಹದಲ್ಲಿನ ಆರೋಗ್ಯವು ಬದಲಾಗುತ್ತದೆ. ಹಾಗಾಗಿ ಮೃಗಶಿರ ಮಳೆ ಪ್ರಾರಂಭವಾಗುವ ಸಂದರ್ಭದಲ್ಲಿ ಕೆಲವೊಂದು ಆರ್ಯುವೇದದ ಔಷಧಿಗಳನ್ನ ಬಳಸುವ ಪರಿಪಾಠ ಚಾಲ್ತಿಯಲ್ಲಿದೆ ಎಂದು ಗುರುಗುಂಟಾ ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ವಿ. ಗಂಗಾಧರಯ್ಯ ಸ್ವಾಮಿ ಹೇಳಿದರು.

      ಕಸಬಾ ಲಿಂಗಸುಗೂರು ಗ್ರಾಮದ ಶ್ರೀ ಕುಪ್ಪಿ ಭೀಮ
      ದೇವಸ್ಥಾನದಲ್ಲಿ ವೈದ್ಯ ಸಂಗಣ್ಣ ಗ್ರಾಮೀಣ ಆರೋಗ್ಯಾಭಿವೃದ್ದಿ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೃಗಶಿರ ಮಳೆ ನಕ್ಷತ್ರ ಪ್ರಯುಕ್ತ ದಮ್ಮು, ಕೆಮ್ಮು, ಉಬ್ಬಸ, ಅಸ್ತಮಾ, ಅಲರ್ಜಿ ರೋಗಗಳಿಗೆ ಉಚಿತ ಮಾತ್ರೆ ಹಾಗೂ ರೋಗ ನಿರೋಧಕ ಕಷಾಯ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸಿ ರೋಗಿಗಳಿಗೆ ಮಾತ್ರೆ ಮತ್ತು ಕಷಾಯವನ್ನ ವಿತರಿಸಿ ಮಾತನಾಡಿದರು. ಮಿರಗಾ ಕೂಡುವುದು ಅಥವಾ ಮಿರಗಾ ಎಂದೆ ಪ್ರಚಲಿತವಿರುವ ಮೃಗಶಿರ ನಕ್ಷತ್ರದ ಪ್ರವೇಶವನ್ನ ನಮಗೆ ಗೊತ್ತಿಲ್ಲದೇ ನಾವೆಲ್ಲರೂ ಆಚರಿಸಿಕೊಂಡು ಬಂದಿದ್ದೇವೆ. ಸಾಮಾನ್ಯವಾಗಿ ಈ ಮಳೆ ಪ್ರಾರಂಭದಲ್ಲಿ ನಮ್ಮ ವಾತಾವರಣದಲ್ಲಿರುವ ಪರಿಸರವೆಲ್ಲಾ ತಂಪಾಗುತ್ತದೆ. ಹಾಗಾಗಿ ಇಂಗು ಮತ್ತು ಬೆಲ್ಲವನ್ನ ತಿನ್ನುವ ಮೂಲಕ ನಮ್ಮ ಪೂರ್ವಜರು ದೇಹದ ಊಷ್ಣವನ್ನ ಹೆಚ್ಚು ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಆರ್ಯುವೇದದ ವೈದ್ಯರು ಜನರಲ್ಲಿ ಉಷ್ಣ ಹೆಚ್ಚು ಮಾಡುವದರ ಜೊತೆಗೆ ಇನ್ನು ಕೆಲವು ಔಷಧಿ ಗುಣವುಳ್ಳ ಪದಾರ್ಥಗಳನ್ನ ಸೇರಿಸಿ ಮಾತ್ರೆ ಮತ್ತು ಕಷಾಯದ ರೀತಿಯಲ್ಲಿ ನೀಡುತ್ತಾರೆ. ಅದನ್ನೆ ನಮ್ಮ ವೈದ್ಯ ಕುಮಾರ ಸ್ವಾಮಿಯವರು ಜನರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ. ಎಲ್ಲರೂ ಈ ಔಷಧಿಯನ್ನ ಸೇವಿಸುವದರ ಮೂಲಕ ಇದರ ಸದುಪಯೋಗವನ್ನ ಪಡೆದುಕೊಳ್ಳಿರಿ ಎಂದು ಹೇಳಿದರು.

      ಕಾರ್ಯಕ್ರಮದ ಉದ್ಘಾಟನೆಯನ್ನ ಪುರಸಭೆ ಅಧ್ಯಕ್ಷರಾದ ಸುನಿತಾ ಕೆಂಭಾವಿಯವರು ನೇರವೇರಿಸಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಮಹ್ಮದ ರಫೀ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣೀ, ಟ್ರಸ್ಟ್ನ ಗೌರವಾಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪುರಸಭೆ ಸದಸ್ಯರುಗಳಾದ ಮುದುಕಪ್ಪ ನಾಯಕ, ಬಸವರಾಜ ಯತಗಲ್,, ಶರಣಪ್ಪ ಬಿಜೆಪಿ ಮುಖಂಡ ಪರಶುರಾಮ ಕೆಂಭಾವಿ, ಟ್ರಸ್ಟ್ನ ಅಧ್ಯಕ್ಷ ವೈದ್ಯ ಕುಮಾರಸ್ವಾಮಿ, ಪಾರಂಪರಿಕ ಪಶು ವೈದ್ಯ ಶಂಕರಪ್ಪ ಮಜ್ಜಿಗಿ, ಶರಣಬಸವ ಈಚನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

      Tags: #all lives#ayurvedic medicine#gangadarayya swami#gurugunta high priest#intertwined with natureLingasagur.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      January 12, 2026
      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      January 12, 2026
      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      January 12, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.