• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

    ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

    ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

    ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

    ಎಸ್‌.ಎಸ್‌.ಎಲ್‌.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ

    ಎಸ್‌.ಎಸ್‌.ಎಲ್‌.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ

    ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

    ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

    ಮಾಜಿ ಶಾಸಕ ನಡಹಳ್ಳಿ ವಿರುದ್ಧ: ಹಾಲಿ ಶಾಸಕ ನಾಡಗೌಡ ವಾಗ್ದಾಳಿ

    ಮಾಜಿ ಶಾಸಕ ನಡಹಳ್ಳಿ ವಿರುದ್ಧ: ಹಾಲಿ ಶಾಸಕ ನಾಡಗೌಡ ವಾಗ್ದಾಳಿ

    ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ

    ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ

    ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

    ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

    ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

    ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

    ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

    ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

      ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

      ಎಸ್‌.ಎಸ್‌.ಎಲ್‌.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ

      ಎಸ್‌.ಎಸ್‌.ಎಲ್‌.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ

      ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

      ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ.

      ಮಾಜಿ ಶಾಸಕ ನಡಹಳ್ಳಿ ವಿರುದ್ಧ: ಹಾಲಿ ಶಾಸಕ ನಾಡಗೌಡ ವಾಗ್ದಾಳಿ

      ಮಾಜಿ ಶಾಸಕ ನಡಹಳ್ಳಿ ವಿರುದ್ಧ: ಹಾಲಿ ಶಾಸಕ ನಾಡಗೌಡ ವಾಗ್ದಾಳಿ

      ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ

      ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ

      ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

      ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

      ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

      ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸುದ್ದಿ

      ಗಣೇಶ ಹಬ್ಬಕ್ಕೆ ಶತಶತಮಾನಗಳ ಇತಿಹಾಸವಿದೆ ; ಡಿ ವಾಯ್ ಎಸ್ಪಿ ಜಗದೀಶ್ ಎಸ್ ಎಚ್

      ಶಾಂತಿ ಸಭೆ..ಇಂಡಿ

      September 14, 2023
      0
      ಗಣೇಶ ಹಬ್ಬಕ್ಕೆ ಶತಶತಮಾನಗಳ ಇತಿಹಾಸವಿದೆ ; ಡಿ ವಾಯ್ ಎಸ್ಪಿ ಜಗದೀಶ್ ಎಸ್ ಎಚ್
      0
      SHARES
      436
      VIEWS
      Share on FacebookShare on TwitterShare on whatsappShare on telegramShare on Mail

      ಗಣೇಶ ಹಬ್ಬಕ್ಕೆ ಶತಶತಮಾನಗಳ ಇತಿಹಾಸವಿದೆ ; ಡಿವಾಯ್ ಎಸ್ಪಿ ಜಗದೀಶ್ ಎಸ್ ಎಚ್

      ಇಂಡಿ : ಶಾಂತಿ ಮತ್ತು ಸೌರ್ಹಾದತೆಯೊಂದಿಗೆ ಗಣೇಶ ಚತುರ್ಥಿ ಆಚರಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಶಿಲ್ದಾರ ಬಿ.ಎಸ್ ಕಡಕಭಾವಿ ಮಾತಾನಾಡಿದರು.
      ಪಟ್ಟಣದ ಪೋಲಿಸ್ ಉಪವಿಭಾಗ ಸಭಾಭವನದಲ್ಲಿ ಜಿಲ್ಲಾ ಪೋಲಿಸ್ ಹಾಗೂ ಶಹರ್ ಪೋಲಿಸ್ ಠಾಣಾ ಆಶ್ರಯದಲ್ಲಿ ಏರ್ಪಡಿಸಿದ್ದ ಗಣೇಶೋತ್ಸವ ಹಾಗೂ ಇದಮಿಲಾದ ಹಬ್ಬದ ಪ್ರಯುಕ್ತ ಮಾತಾನಾಡಿದರು.
      ಇನ್ನೂ ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಉಪವಿಭಾಗ ಪೋಲಿಸ್ ವರಿಷ್ಠ ಅಧಿಕಾರಿ ಜಗದೀಶ್ ಎಸ್ ಎಚ್ ಮಾತಾನಾಡಿದ ಅವರು,
      ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಎಲ್ಲರೂ ಒಗ್ಗೂಡಬೇಕೆಂಬ ಮಹತ್ತರ ಉದ್ದೇಶದೊಂದಿಗೆ ಸಾರ್ವತ್ರಿಕವಾಗಿ ಗಣೇಶ ಉತ್ಸವ ಆಚರಣೆಗೆ ಬಂದಿದ್ದು, ಅಂತಹ ಮಹತ್ತರ ಉದ್ದೇಶದ ಆರ್ಥಪೂರ್ಣ ಆಚರಣೆಯಾಗಬೇಕು ಎಂದರು.
      ಉತ್ಸವ ಆಚರಣೆ ಶ್ರದ್ಧಾ ಭಕ್ತಿಯಿಂದ ಕೂಡಿರಬೇಕೆ ಹೊರತು, ಗುಂಪುಗಾರಿಕೆ, ಮೋಜು ಮಸ್ತಿ ಅಥವಾ ಮತ್ಯಾವುದೊ ದುರುದ್ದೇಶಕ್ಕೆ ಚತುರ್ಥಿ ಆಚರಣೆಯಾಗಬಾರದು ಎಂದ ಅವರು, ಸರ್ವರಿಗೂ ಗೌರಿ, ಗಣೇಶ್ ಹಬ್ಬದ ಶುಭಾಶಯ ಕೋರಿದರು.
      ಒಟ್ಟು 60 ರಿಂದ 65 ಸ್ಥಳಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಯುವಕ ಸಂಘದವರು ಚಾಚೂ ತಪ್ಪದೆ ಕಾನೂನು ಪಾಲಿಸಬೇಕು. ಧ್ವನಿ ವರ್ಧಕ ಬಳಕೆ ಉಪಯೋಗಿಸಲು ಹೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ, ನೀರಪೇಕ್ಷಣಾ ಪತ್ರ ಪಡೆಯುವುದು ಕಡ್ಡಯಾವಾಗಿದೆ. ಹಾಗಾಗಿ ಯಾವುದೇ ತೊಂದರೆ – ಯಾಗದಂತೆ ಏಕಗವಾಕ್ಷಿ ಮೂಲಕ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದರು. ಅದಲ್ಲದೇ ಗಣೇಶ ಪ್ರತಿಷ್ಠಾನದ ಜಾಗದ ಸುತ್ತ ಮುತ್ತ ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ನೀಡಬಾರದು. ಶಾಂತಿಯುತವಾಗಿ ಹಬ್ಬ ನಡೆಯುವ ಉದ್ದೇಶ ದಿಂದ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ ಕೈಗೊಂಡಿದ್ದು ಅಹಿತಕರ ಘಟನೆಗೆ ಕಾರಣವಾದವರ ಮೇಲೆ ನಿರ್ಧಾಕ್ಷಣೆ ಕ್ರಮ ಕೈಗೊಳ್ಳಲಾಗುವದು. ಪಟಾಕಿ ಸಿಡಿ ಮದ್ದು ಹಚ್ಚುವ ಸಂದರ್ಭದಲ್ಲಿ ಮಕ್ಕಳು ಏಚ್ಚರವಹಿಸುವದು ಅಗತ್ಯವಾಗಿದೆ ಎಂದು ತಿಳಿಸಿದರು.
      ಅದಲ್ಲದೇ ಪುರಸಭೆ ಸದಸ್ಯ ಹಾಗೂ ಗಜಾನನ ಮಂಡಳಿ ಮುಖಂಡ ಅನೀಲಗೌಡ ಬಿರಾದಾರ, ಅಯೂಬ್ ನಾಟೀಕಾರ, ರೈಸ್ ಅಷ್ಟೇಕರ, ಪುರಸಭೆ ಅರೋಗ್ಯ ಅಧಿಕಾರಿ ಸೋಮನಾಯಕ ಹಾಗೂ ಅಗ್ನಿಶಾಮಕ ದೇವದಾನಮ್ಮ ಪಿ ಎಚ್ ಮಾತಾನಾಡಿದರು.
      ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸತ್ತಾರ ಬಾಗವಾನ, ಜಬ್ಬಾರ ಅರಬ್, ಹಣಮಂತ ಕೊಡತೆ, ಶಾಂತು ಕಂಬಾರ, ಶ್ರೀಧರ ಕ್ಷೇತ್ರಿ, ಸಂಜು ದಶವಂತ, ಚಂದ್ರಶೇಖರ ಹೊಸಮನಿ, ಪ್ರಕಾಶ ಬಿರಾದಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಹರ್ ಠಾಣಾ ಸಿಪಿಐ ರತನ್ ಜಿರಗ್ಯಾಳ ನಿರೂಪಣೆ ಮಾಡಿದರು.
      Tags: #dysp#Ganesh ustav#Idmilada#peace meetingindiPolice
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ

      February 21, 2026
      ಶಿವಾಜಿ ಮಹಾರಾಜರ ಧೈರ್ಯ-ಶೌರ್ಯ ಪರಾಕ್ರಮ ಸಾಹಸಗಳನ್ನ ಎಲ್ಲರೂ ಮೈಗೂಡಿಸಿಕೊಳ್ಳಿ -ಡಾ.ಔದ್ರಾಮ

      ಶಿವಾಜಿ ಮಹಾರಾಜರ ಧೈರ್ಯ-ಶೌರ್ಯ ಪರಾಕ್ರಮ ಸಾಹಸಗಳನ್ನ ಎಲ್ಲರೂ ಮೈಗೂಡಿಸಿಕೊಳ್ಳಿ -ಡಾ.ಔದ್ರಾಮ

      February 21, 2026
      ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

      ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ

      February 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.