ಮುದ್ದೇಬಿಹಾಳ:: ಪಟ್ಟಣದ ಮುದ್ದೇಬಿಹಾಳ ದಿಂದ ಹಜ್ ಯಾತ್ರೆ ನಿಮಿತ್ಯ 42 ದಿನಗಳವರಗೆ ಪ್ರಾರ್ಥನೆ ಸಲ್ಲಿಸಿ ಹಜ್ ಕ್ರಿಯೆಯನ್ನು ಮುಗಸಿ ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಹಿರಿಯರಾದ ಖಾಲಿದಾಬೆಗಂ ಶ,ಹಡಲಗೇರಿ ಹಾಗೂ ಅವರ ಪುತ್ರ ಮಹಿಬೂಬ ಶ ಹಡಲಗೇರಿ ಅವರಿಗೆ ತಾಲೂಕಾ ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ತಾಲೂಕಾ ಘಟಕ ಅಧ್ಯಕ್ಷ ಹಣಮಂತ ಭೀ ಬೆಳಗಲ್ಲ ಕೆ ಯು ಸಿ ಬ್ಯಾಂಕ್ ನಿರ್ದೇಶಕ ಶ್ರಿಕಾಂತ ಚಲವಾದಿ ಸದಸ್ಯರಾದ ಸಿದ್ದು ಮ ಚಲವಾದಿ ಅವರು ಸನ್ಮಾನಿಸಿ ಗೌರವಿಸಿದರು.