• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!

    ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!

    ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ

    ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ

    ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ.

    ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ.

    ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ

    ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ

    ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ

    ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ

    ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ

    ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ

    ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

    ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

    ಯೋಗ ರತ್ನ ಪ್ರತಿಭಾ ಪುರಸ್ಕಾರ ಬಸವರಾಜ ಬಾಗೇವಾಡಿ ಅವರಿಗೆ ನೀಡಿ ಗೌರವ

    ಯೋಗ ರತ್ನ ಪ್ರತಿಭಾ ಪುರಸ್ಕಾರ ಬಸವರಾಜ ಬಾಗೇವಾಡಿ ಅವರಿಗೆ ನೀಡಿ ಗೌರವ

    ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಂದ ಧ್ವಜಾರೋಹಣ

    ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಂದ ಧ್ವಜಾರೋಹಣ

    ಆನಂದಗೌಡ ಬಿರಾದಾರ ಎಲ್ಲರ ಪ್ರೀತಿ ವಿಶ್ವಾಸದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಆನಂದಗೌಡ ಬಿರಾದಾರ ಎಲ್ಲರ ಪ್ರೀತಿ ವಿಶ್ವಾಸದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!

      ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!

      ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ

      ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ

      ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ.

      ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ.

      ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ

      ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ

      ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ

      ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ

      ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ

      ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ

      ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

      ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

      ಯೋಗ ರತ್ನ ಪ್ರತಿಭಾ ಪುರಸ್ಕಾರ ಬಸವರಾಜ ಬಾಗೇವಾಡಿ ಅವರಿಗೆ ನೀಡಿ ಗೌರವ

      ಯೋಗ ರತ್ನ ಪ್ರತಿಭಾ ಪುರಸ್ಕಾರ ಬಸವರಾಜ ಬಾಗೇವಾಡಿ ಅವರಿಗೆ ನೀಡಿ ಗೌರವ

      ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಂದ ಧ್ವಜಾರೋಹಣ

      ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಂದ ಧ್ವಜಾರೋಹಣ

      ಆನಂದಗೌಡ ಬಿರಾದಾರ ಎಲ್ಲರ ಪ್ರೀತಿ ವಿಶ್ವಾಸದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

      ಆನಂದಗೌಡ ಬಿರಾದಾರ ಎಲ್ಲರ ಪ್ರೀತಿ ವಿಶ್ವಾಸದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸುದ್ದಿ

      ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿಯ ಖುಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿ

      ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ

      March 8, 2024
      0
      ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿಯ ಖುಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿ
      0
      SHARES
      408
      VIEWS
      Share on FacebookShare on TwitterShare on whatsappShare on telegramShare on Mail

      ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ.

      ಕಮಲಾಪುರ ತಾಲೂಕಿನ ಮಹಾಗಾಂವ
      ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು,

      ಕಮಲಾಪುರ : ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿಯ ಖುಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ನೀವು ಸಮಾಜದ ಒಳಿತಿಗಾಗಿ ಶ್ರಮಿಸಿದಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ, ನಿರಂತರ ಅಧ್ಯಯನದಿಂದ ಅಂದುಕೊಂಡ ಯಶಸ್ಸು ದೊರಕುತ್ತದೆ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.

      ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದಲ್ಲಿರುವ ಕಳ್ಳಿಮಠದಲ್ಲಿ ಶ್ರೀ ಮಹಾಂತೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ೭ ನೇ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಯ ಮುಕ್ತವಾಗಿ ಪರಿಕ್ಷೆ ಎದುರಿಸಿದರೆ ಅಂದುಕೊಂಡ ಅಂಕ ಗಳಿಕೆ ಸಾಧ್ಯವಾಗುತ್ತದೆ, ಯಾವುದೇ ಕೊಸ್೯ ಸೇರಿದರು ಸಂಪೂರ್ಣ ಜ್ಞಾನ ಪಡೆದರೆ ನಿರ್ದಿಷ್ಟ ಗುರಿ ಸಾಧ್ಯವಾಗುತ್ತದೆ ಎಂದರು

      ಕಲಬುರಗಿ ವಿಜಿ ವುಮೆನ್ಸ್ ನಿವೃತ್ತ ಉಪನ್ಯಾಸಕ ವಿಜಯಕುಮಾರ ಪರುತೆ ಮಾತನಾಡಿ ಪರೀಕ್ಷೆಯಲ್ಲಿ ಫೆಲ್, ಕಡಿಮೆ ಅಂಕ ಪಡೆದಾಗ‌ ನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅದೇ ಅಂತಿಮವಲ್ಲ,‌ ಏಕೆಂದರೆ ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದ ಬಾಲಕ ಸಚೀನ ತೆಂಡೂಲ್ಕರ್ ಇಂದು ಕ್ರಿಕೆಟ್ ದೇವರೆನಿಸಿಕಂಡರು, ೬ ತರಗತಿ ಓದಿದ್ದ ರವಿಚಂದ್ರನ್ ಖ್ಯಾತ ಚಲನಚಿತ್ರ ನಟರಾಗಿದ್ದಾರೆ ಎಂದರು .

      ನಿವೃತ್ತ ಉಪನ್ಯಾಸಕ ಡಾ.ಶಿವಲಿಂಗಯ್ಯ ಕಳ್ಳಿಮಠ ಮಾತನಾಡಿ ಮಠ ಮಾನ್ಯಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಗಳು ಬೆಳೆಸುವ ಕೇಂದ್ರಗಳಾಗಿವೆ, ನಮ್ಮಲ್ಲಿ ಶಿಕ್ಷಣ ಪಡೆದ ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿದರೆ ನಮಗೆ ಹೆಮ್ಮೆ ಎಂದರು.

      ಈ ಸಂದರ್ಭದಲ್ಲಿ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು ಸಾನಿಧ್ಯ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಡಾ. ಶಿವಲಿಂಗಯ್ಯ ಕಳ್ಳಿಮಠ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ನಿವೃತ್ತ ಶಿಕ್ಷಕ ಶರಣಬಸ್ಸಪ್ಪ ವಿರಶೆಟ್ಟಿ, ಮುಖ್ಯ ಗುರು ಅನೀಲಕುಮಾರ ಕೋರೆ, ರೇವಣಸಿದ್ದಪ್ಪ ನಿಂಬಾಜಿ, ಶಿವಯೋಗಿ ಕಳ್ಳಿಮಠ, ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ, ಶೋಭಾ ಕಳ್ಳಿಮಠ, ಮುರುಘರಾಜೇಂದ್ರ ಹಿರೆಮಠ, ಸುಭಾಷ್ ಪಂಚಾಳ, ನಾಗಣ್ಣ ಕಳ್ಳಿಮಠ, ಸಂತೋಷ ಪಾಟೀಲ, ಪ್ರಕಾಶ ದಸ್ತಾಪುರ, ಸಂಜುಕುಮಾರ ಲೋಣಿ, ಶಶಿಕಲಾ ಜಮಾದಾರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಾನೇಶ್ವರಿ ಹಿರೆಮಠ ಸ್ವಾಗತಿಸಿದರು, ಅಂಜಲಿ, ದಿವ್ಯಾ ಸ್ವಾಗತಿಸಿದರು, ಬಸಮ್ಮ ಗೌಡನೂರ ವಂದಿಸಿದರು.

      Tags: #Kamalapur#Public News#Voice Of Janata#ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ#ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿಯ ಖುಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಅಗತ್ಯ ಅನುದಾನ ಕುರಿತು ವಿಸ್ತೃತ ಚರ್ಚೆ

      ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಅಗತ್ಯ ಅನುದಾನ ಕುರಿತು ವಿಸ್ತೃತ ಚರ್ಚೆ

      January 31, 2026
      WPL 2026: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ

      WPL 2026: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ

      January 29, 2026
      ಗರ್ಭಿಣಿ ಸೊಸೆಯನ್ನು ಕೊಂದ ಮಾವ..!

      ಗರ್ಭಿಣಿ ಸೊಸೆಯನ್ನು ಕೊಂದ ಮಾವ..!

      January 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.