ವಿಜಯಪುರ ಬ್ರೇಕಿಂಗ್:
ವಿಜಯಪುರದಲ್ಲಿ ಸೆರೆ ಸಿಕ್ಕ ಚಿರತೆ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮಣಅಂಕಲಗಿ ಗ್ರಾಮದಲ್ಲಿ ಚಿರತೆ ಸೆರೆ
ಗ್ರಾಮಸ್ಥರಿಂದಲೇ ಚಿರತೆ ಸೆರೆ
ಸೆರೆ ಹಿಡಿಯುವ ವೇಳೆ ನಾಲ್ಕು ಜನರ ಮೇಲೆ ಚಿರತೆ ದಾಳಿ
ಚಿರತೆ ಹಿಡಿಯಲು ಬಲೆಗಳ ಸಮೇತ ಕಾರ್ಯಾಚರಣೆಗೆ ಇಳಿದಿದ್ದ ಗ್ರಾಮಸ್ಥರು
ನಾಲ್ವರಿಗೆ ಕಚ್ಚಿರುವ ಚಿರತೆ
ಸ್ಥಳೀಯರ ಚಡಚಣ ಆಸ್ಪತ್ರೆಗೆ ದಾಖಲು
ಪ್ರಾಣಾಪಾಯದಿಂದ ಪಾರು
ಹಂದಿ ಹಿಡಿಯುವ ಬಲೆ ಬಳಸಿ ಗ್ರಾಮಸ್ಥರ ಕಾರ್ಯಾಚರಣೆ
ಚಿರತೆ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ ಗ್ರಾಮಸ್ಥರು
ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು.