ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಬಕ್ರೀದ್ ಆಚರಣೆ
ಇಂಡಿ : ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಪಟ್ಟಣ ಮತ್ತು ತಾಲೂಕಿನಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸಿದರು.
ಈದಗಾ ಮೈದಾನದಲ್ಲಿ ಮುಫ್ತಿ ಅಬ್ದುಲ ರಹಿಮಾನ ಅರಬ ನಮಾಜ ಬೋಧಿಸಿದರು.
ಅಂಜುಮನ ಸಂಸ್ಥೆಯ ಅಧ್ಯಕ್ಷ ಮುನ್ನಾ ಬಾಗವಾನ, ಕಾರ್ಯದರ್ಶಿ ಹುಸೇನ ಜಮಾದಾರ, ಹುಸೇನ ಬೇಪಾರಿ, ಮಹಿಬೂಬ ಅರಬ,ಜಾವೇದ ಮೋಮಿನ, ಇಲಿಯಾಸ ಬೋರಾಮಣ , ಪುರಸಭೆ ಸದಸ್ಯ ಅಯೂಬ ಬಾಗವಾನ, ಅಸ್ಲಂ ಕಡಣ , ಅಬ್ದುಲ್ ರಶೀದ ಅರಬ, ರಶೀದ ಮುಗಲಿ, ಶಿರಾಫ ಪಟೇಲ, ಬಸೀರ ಇನಾಮದಾರ, ಫಾರುಕ ತುರ್ಕಿ,ಎಸ್.ಎಂ.ಖಾಜಿ ವಕೀಲರು, ಹಸನ ಮುಜಾವರ,
ಪಟ್ಟಣದ ಅಂಜುಮನ ಮರಕಜ ಮಸೀದಿಯಲ್ಲಿ ಮುಕ್ತಾರ ಮೌಲಾನಾ ನಮಾಜ ಬೋಧಿಸಿದರು. ಸತ್ತಾರ ಬಾಗವಾನ, ರಹಮಾನ ಸೌದಾಗರ, ಬಹಾರ ಪೇಟ್ ಮಸೀದಿಯಲ್ಲಿ ಅಬ್ದುಲ್ ರಹಮಾನ ಸರಬ, ಬಸ್ ನಿಲ್ದಾಣದ ಹತ್ತಿರ ಕುಬಾ ಮಸೀದಿಯಲ್ಲಿ ಹಫೀಜ್ ಇಸ್ಮಾಯಿಲ್ ಬಾಗವಾನ , ತವಕಲಷಾ ಮಸೀದೆಯಲ್ಲಿ ಮೌಲಾನಾ ಝಿಯಾವುಲ ಹಕ್ ಸಿದ್ದಿಕಿ ಕಾಶ್ಮಿ, ನಯಿ ಜಿಂದಗಿ ಮಸೀದಿಯಲ್ಲಿ ಮೌಲಾನಾ ದಾದಾ ಹಯಾತ,ನಾಯಿಕೊಡಿ, ಸ್ಟೇಷನ್ ರಸ್ತೆಯಲ್ಲಿರುವ ಅಮರ ಹೋಟೇಲ್ ಹತ್ತಿರ ಬಿಲಾಲ ಮಸೀದೆಯಲ್ಲಿ ಮೌಲಾನಾ ರಿಯಾಜ ಅಹಮ್ಮದ, ಪಟೇಲ ನಮಾಜ ಬೋಧಿಸಿದರು.
ಫಯಾಜ ಬಾಗವಾನ, ಮಾಜಿದ ಸೌದಾಗರ, ಜಹಾಂಗೀರ ಸೌದಾಗರ, ಇಸ್ಮಾಯಿಲ್ ಅರಬ, ಮುಸ್ತಾಕ ನಾಯಿಕೊಡಿ, ರಿಯಾಜ ಅಗರಖೇಡ, ಮಹಮ್ಮದ ಬಾಷಾ, ಇಮ್ರಾನ ಮುಜಾವರ, ಖಾದಿರ ಡಾಂಗೆ, ಮುನ್ನಾ ಡಾಂಗೆ, ರೈಸ ಅಷ್ಟೆಕರ, ಅಯೂಬ ನಾಟಿಕಾರ, ಮತ್ತಿತರಿದ್ದರು.