ರಾಜ್ಯದಲ್ಲಿ ಹಿಜಬ್ ಕೇಸರಿ ವಿವಾದ ಹಿನ್ನಲೆ..
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ..
ವಿಧ್ಯಾರ್ಥಿಗಳು ಕಾಲೇಜು ನಿಯಮ ಪಾಲಿಸಿದ್ರೆ ಮಾತ್ರ ಅವಕಾಶ..
ನಿಯಮ ಪಾಲಿಸದಿದ್ರೆ ವಿಧ್ಯಾರ್ಥಿಗಳಿಗೆ ಪ್ರವೇಶ ಇಲ್ಲ..
ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಅವಕಾಶ ಕೊಡಲ್ಲ..
ಸಂವಿಧಾನದ ಬಗ್ಗೆ ಮಾತನಾಡುವವರು ಸಂವಿಧಾನ ಓದಲಿ..
ಬೆಂಗಳೂರಿನಲ್ಲಿ ಸಚಿವ ಬಿ.ಸಿ.ಹೇಳಿಕೆ..
© 2025 VOJNews - Powered By Kalahamsa Infotech Private Limited.