• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    ವಿಕಲಚೇತನರ ಸಭೆ ವಿಕಲಚೇತನರು ಯಾರಿಗೂ ಕಮ್ಮಿ ಇಲ್ಲ : ಶಾಸಕ ಪಾಟೀಲ

    ವಿಕಲಚೇತನರ ಸಭೆ ವಿಕಲಚೇತನರು ಯಾರಿಗೂ ಕಮ್ಮಿ ಇಲ್ಲ : ಶಾಸಕ ಪಾಟೀಲ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

      ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

      ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

      ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

      ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

      ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

      ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

      ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

      ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

      ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

      ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

      ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

      ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

      ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

      ಕ್ಯಾಲೆಂಡರ್ ಬಿಡುಗಡೆ ಇಂಡಿ

      ಕ್ಯಾಲೆಂಡರ್ ಬಿಡುಗಡೆ ಇಂಡಿ

      ವಿಕಲಚೇತನರ ಸಭೆ ವಿಕಲಚೇತನರು ಯಾರಿಗೂ ಕಮ್ಮಿ ಇಲ್ಲ : ಶಾಸಕ ಪಾಟೀಲ

      ವಿಕಲಚೇತನರ ಸಭೆ ವಿಕಲಚೇತನರು ಯಾರಿಗೂ ಕಮ್ಮಿ ಇಲ್ಲ : ಶಾಸಕ ಪಾಟೀಲ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸ್ಥಳೀಯ

      ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ..! ಪೂಜಾರ

      Voiceofjanata.in

      September 2, 2024
      0
      ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ..! ಪೂಜಾರ
      0
      SHARES
      223
      VIEWS
      Share on FacebookShare on TwitterShare on whatsappShare on telegramShare on Mail

      ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ..

       

      ಶಾಲಾ ಮಕ್ಕಳ ಲಸಿಕೆ ನೋವು ಊತ ಕಂಡಾಗ ಭಯ ಆತಂಕ. ಬೇಡ ಮಕ್ಕಳು ಮಾರಕ ಖಾಯಿಲೆ ತುತ್ತಾಗದಂತೆ ಲಸಿಕೆ ಹಾಕಿಸಿ  ವೈ ಎಂ ಪೂಜಾರ ಬಿ ಎಚ್. ಇ ಓ
      ಇಂಡಿ :‌ ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ದೂರ ಇರಬೇಕು. ನಾವು ನೀಡುತ್ತಿರುವ ಡಿಪಿಟಿ ಹಾಗೂ ಟಿಡಿ ಲಸಿಕೆಗಳು ಗಂಟಲು ಮಾರಿ, ನಾಯಿ ಕೆಮ್ಮು,ದನುರ್ವಾಯು ರೋಗಗಳು ಬರದಂತೆ ಮಕ್ಕಳನ್ನು ಕಾಪಾಡುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಹೇಳಿದರು.
      ಪಟ್ಟಣದ ಬ್ರಿಲಿಯಂಟ್ ಶಾಲೆಯಲ್ಲಿ ಡಿಪಿಟಿ‌ ಹಾಗೂ ಟಿಡಿ‌ ಲಸಿಕೆ ನೀಡಿ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡತ್ತಿದ್ದರು.
      ವಿಶ್ವ ಆರೋಗ್ಯ ಸಂಸ್ಥೆಯ  ಉದ್ದೇಶಗಳು ಇಡೀ ವಿಶ್ವದ ಮಾನವ ಜೀವನ ಆರೋಗ್ಯವಂತ ಜೀವನ ಸುಖಕರವಾಗಿರಲು ನಿರ್ದೇಶನ ನೀಡುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಡೀ ಭಾರತ ದೇಶದ್ಯಾದಂತ ಎಲ್ಲಾ ಮಕ್ಕಳಿಗೆ ಲಸಿಕೆ‌ ನೀಡುವ ಮೂಲಕ ಜೀವಗಳು ಉಳಿಸುವ ಕಾರ್ಯಕ್ರಮ ನಡೆಯುತ್ತೆದೆ. ಇನ್ನೂ ಒಂದನೇ ತರಗತಿಯ ಮಕ್ಕಳಿಗೆ ಡಿಪಿಟಿ ಲಸಿಕೆ 5ನೇ ತರಗತಿ ಮತ್ತು 10ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು.
      ಡಿಪ್ತೀರಿಯಾ, ಗಂಟಲು ಮಾರಿ: ಈ ಕಾಯಿಲೆ ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮಾಣು ಜೀವಿ ಕೊರ್ನಿ ಬ್ಯಾಕ್ಟೀರಿಯಮ್ ಡಿಪ್ಟೆರಿಯ ಎಂಬ ರೋಗಾಣುನಿಂದ ಹರಡುತ್ತದೆ. ಈ ಕಾಯಿಲೆ ಸಾಂಕ್ರಾಮಿಕ ಗಂಟಲು ಮತ್ತು ಟಾನ್ಸಿಲ್ ಬಾಧಿಸುತ್ತದೆ. ಇವುಗಳ ಮೇಲೆ ಚಿಕ್ಕ ಚಿಕ್ಕ ಬಿಳಿಪೊರೆ ಬರುತ್ತದೆ. ಗಂಟಲು ಬಾವು ಬರುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕೊನೆಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪುತ್ತವೆ ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
      ಪರಟುಸಿಸ್. ನಾಯಿಕೆಮ್ಮು: ಈ ಕಾಯಿಲೆ ಬರೋಡೆಲ್ಲಾ ಪ್ರೊಟೋಸಿಸ್ ಸಿಸಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ ಸಾಂಕ್ರಾಮಿಕ ರೋಗವಾಗಿದ್ದು ಶಾಶ್ವಕೋಶ ತೊಂದರೆ ಉಂಟು ಮಾಡಿ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪುತ್ತವೆ ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
      ಟೆಟನಸ, ಧನುರ್ವಾಯು‌ : ಈ ಕಾಯಿಲೆ ಸಾಂಕ್ರಾಮಿಕ ರೋಗವಾಗಿದ್ದು  ಕ್ಲೋಸ್ಟ್ರಿಡಿಯಂ ಟೇಟಾನಿಯಂಬ ಬ್ಯಾಕ್ಟೀರಿಯಾ ದಿಂದ ರೋಗ ಹರಡುತ್ತದೆ. ಯಾವ ವಯಸ್ಸಿನಲ್ಲಾದರೂ ಬರಬಹುದು, ಕತ್ತು ಮತ್ತು ದೇಹದ ಇತರೆ ಭಾಗಗಳು ನಡುಕು ಬಂದು ಕೈ ಕಾಲುಗಳು ಅಂಗೈ ಮುಷ್ಟಿ ಕಟ್ಟಿ ಮೈಯನ್ನು ಧನುಷ, ಅಂದರೆ ಬಿಲ್ಲಿನ ಆಕಾರದಲ್ಲಿ ಮೈ ಸೆಟೆ ಹಿಡಿದು ಮಕ್ಕಳು ಸಾವನ್ನಪ್ಪುತ್ತವೆ, ತಡೆಗಟ್ಟಲು ಲಸಿಕೆ ನೀಡಲಾಗುತ್ತದೆ.
      ಲಸಿಕೆ ನೀಡಿದ ಸ್ಥಳದಲ್ಲಿ ಬಾವು  ನೋವು  2 ರಿಂದ 3 ದಿನಗಳ ಅವಧಿ ಇರುತ್ತದೆ. ಚುಚ್ಚುಮದ್ದು ಲಸಿಕೆ ನೀಡಿದ ಸ್ಥಳದಲ್ಲಿ ಕಾಟನ್ ಬಟ್ಟೆಯ ತಣ್ಣೀರು ಪಟ್ಟಿ ಹಚ್ಚಿರಿ ತೀವ್ರ ಸ್ವರೂಪ ಪಡೆದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆಯಿರಿ ಎಂದು ಹೇಳಿದರು.
      ಪ್ರಸ್ತುತ ಸಂದರ್ಭದಲ್ಲಿ ಬ್ರಿಲಿಯಂಟ್ ಸಂಸ್ಥೆಯ ಅಧ್ಯಕ್ಷ ಎಂ ಎಂ ಎನ್ ನಾಯ್ಕೋಡಿ, ಎಚ.ಕೆ. ನಾಯ್ಕೋಡಿ,‌ ದೈಹಿಕ ಶಿಕ್ಷಕ ಎಂ ಎಸ್ ಕಂಬಾರ್, ಕಿರಣ ಕುಮಾರ, ವಾಣಿ, ಜ್ಯೋತಿ ಪಾಟೀಲ್, ರೂಪಾ ದೊಡ್ಡಮನಿ, ಸುಶ್ರಧಿಕಾರಿ ರಿಯಾನ, ಆರತಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
      Tags: #health#indi / vijayapur#Public News#School Childern#Vaccinate children with DPT-TD.. Save them from deadly diseases!#Voiceofjanata.in#ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      January 12, 2026
      ವಿವೇಕಾನಂದ ಆದರ್ಶಗಳು ಯುವಜನಾಂಗಕ್ಕೆ ಎಂದು ಅನುಪಾಲನ‌ ಸೂತ್ರಗಳು

      ವಿವೇಕಾನಂದ ಆದರ್ಶಗಳು ಯುವಜನಾಂಗಕ್ಕೆ ಎಂದು ಅನುಪಾಲನ‌ ಸೂತ್ರಗಳು

      January 12, 2026
      ಕೇಂದ್ರ ತಂಡದಿಂದ ಜಿಲ್ಲೆಯ ನೈಸರ್ಗಿಕ ವಿಕೋಪ ಹಾನಿ- ಬೆಳೆಹಾನಿ ಸಮೀಕ್ಷೆ

      ಕೇಂದ್ರ ತಂಡದಿಂದ ಜಿಲ್ಲೆಯ ನೈಸರ್ಗಿಕ ವಿಕೋಪ ಹಾನಿ- ಬೆಳೆಹಾನಿ ಸಮೀಕ್ಷೆ

      January 12, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.