• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

    ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

    ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಅಗತ್ಯ-ಬಿ ಇ ಓ ಮುಜಾವರ

    ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಅಗತ್ಯ-ಬಿ ಇ ಓ ಮುಜಾವರ

    ₹6 ಕೋಟಿ ರೂ‌.‌ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ : ಸಂಸದ ರಮೇಶ್

    ₹6 ಕೋಟಿ ರೂ‌.‌ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ : ಸಂಸದ ರಮೇಶ್

    ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ನಿಷ್ಪಕ್ಷಪಾತ, ಎಚ್ಚರಿಸುವ ಪತ್ರಿಕೋದ್ಯಮವೇ ಸಮಾಜದ ರಕ್ಷಾಕವಚ – ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು

    ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ನಿಷ್ಪಕ್ಷಪಾತ, ಎಚ್ಚರಿಸುವ ಪತ್ರಿಕೋದ್ಯಮವೇ ಸಮಾಜದ ರಕ್ಷಾಕವಚ – ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು

     ರಸ್ತೆ ಸುರಕ್ಷತಾ ಮಾಸ: ಪಟ್ಟಣದಲ್ಲಿ ಜಾಗೃತಿ ಅಭಿಯಾನ.

     ರಸ್ತೆ ಸುರಕ್ಷತಾ ಮಾಸ: ಪಟ್ಟಣದಲ್ಲಿ ಜಾಗೃತಿ ಅಭಿಯಾನ.

    ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಭರ್ಜರಿ ಗೆಲುವು.

    ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಭರ್ಜರಿ ಗೆಲುವು.

    ಜ.6ರಂದು ರಸ್ತೆ ಸುರಕ್ಷತಾ ಮಾಸಾಚರಣೆ ಜನಜಾಗೃತಿ ಜಾಥಾ

    ಶಾಲೆಗಳು ಮಕ್ಕಳಲ್ಲಿಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರ

    ಶಾಲೆಗಳು ಮಕ್ಕಳಲ್ಲಿಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರ

    J-6,ರಸ್ತೆ ಸುರಕ್ಷತಾ ಅಭಿಯಾನ ಕಾನೂನು ಅರಿವು-ನೆರವು ಕಾರ್ಯಕ್ರಮ

    ಸಮಾಜಮುಖಿ ಕಾರ್ಯದಲ್ಲಿ ಗೊಳಸಾರ ಮಠದ ಕಾರ್ಯ ಶ್ಲಾಘನೀಯ

    ಸಮಾಜಮುಖಿ ಕಾರ್ಯದಲ್ಲಿ ಗೊಳಸಾರ ಮಠದ ಕಾರ್ಯ ಶ್ಲಾಘನೀಯ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

      ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

      ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಅಗತ್ಯ-ಬಿ ಇ ಓ ಮುಜಾವರ

      ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಅಗತ್ಯ-ಬಿ ಇ ಓ ಮುಜಾವರ

      ₹6 ಕೋಟಿ ರೂ‌.‌ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ : ಸಂಸದ ರಮೇಶ್

      ₹6 ಕೋಟಿ ರೂ‌.‌ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ : ಸಂಸದ ರಮೇಶ್

      ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ನಿಷ್ಪಕ್ಷಪಾತ, ಎಚ್ಚರಿಸುವ ಪತ್ರಿಕೋದ್ಯಮವೇ ಸಮಾಜದ ರಕ್ಷಾಕವಚ – ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು

      ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ನಿಷ್ಪಕ್ಷಪಾತ, ಎಚ್ಚರಿಸುವ ಪತ್ರಿಕೋದ್ಯಮವೇ ಸಮಾಜದ ರಕ್ಷಾಕವಚ – ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು

       ರಸ್ತೆ ಸುರಕ್ಷತಾ ಮಾಸ: ಪಟ್ಟಣದಲ್ಲಿ ಜಾಗೃತಿ ಅಭಿಯಾನ.

       ರಸ್ತೆ ಸುರಕ್ಷತಾ ಮಾಸ: ಪಟ್ಟಣದಲ್ಲಿ ಜಾಗೃತಿ ಅಭಿಯಾನ.

      ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಭರ್ಜರಿ ಗೆಲುವು.

      ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಭರ್ಜರಿ ಗೆಲುವು.

      ಜ.6ರಂದು ರಸ್ತೆ ಸುರಕ್ಷತಾ ಮಾಸಾಚರಣೆ ಜನಜಾಗೃತಿ ಜಾಥಾ

      ಶಾಲೆಗಳು ಮಕ್ಕಳಲ್ಲಿಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರ

      ಶಾಲೆಗಳು ಮಕ್ಕಳಲ್ಲಿಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರ

      J-6,ರಸ್ತೆ ಸುರಕ್ಷತಾ ಅಭಿಯಾನ ಕಾನೂನು ಅರಿವು-ನೆರವು ಕಾರ್ಯಕ್ರಮ

      ಸಮಾಜಮುಖಿ ಕಾರ್ಯದಲ್ಲಿ ಗೊಳಸಾರ ಮಠದ ಕಾರ್ಯ ಶ್ಲಾಘನೀಯ

      ಸಮಾಜಮುಖಿ ಕಾರ್ಯದಲ್ಲಿ ಗೊಳಸಾರ ಮಠದ ಕಾರ್ಯ ಶ್ಲಾಘನೀಯ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸುದ್ದಿ

      ಜಗತ್ತು ಭಗವಂತನನ್ನು ಕಂಡಿಲ್ಲ ಆದರೆ..?

      Voiceofjanata.in

      January 3, 2026
      0
      ಜಗತ್ತು ಭಗವಂತನನ್ನು ಕಂಡಿಲ್ಲ ಆದರೆ..?
      0
      SHARES
      97
      VIEWS
      Share on FacebookShare on TwitterShare on whatsappShare on telegramShare on Mail

      ಜಗತ್ತು ಭಗವಂತನನ್ನು ಕಂಡಿಲ್ಲ ಆದರೆ..?

       

      ವಿಜಯಪುರ : ಜಗತ್ತು ಭಗವಂತನನ್ನು ಕಂಡಿಲ್ಲ, ಆದರೆ ನಾವುಗಳು ಶ್ರೀ ಸಿದ್ದೇಶ್ವರ ಅಪ್ಪಗಳ ರೂಪದಲ್ಲಿ ಭಗವಂತನನ್ನು ಕಂಡಿದ್ದೇವೆ ಎಂದು ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಹೇಳಿದರು.

      ನಗರದ ಜ್ಞಾನಯೋಗಾಶ್ರಮದಲ್ಲಿ ಪ್ರತಿ ಹುಣ್ಣಿಮೆಯ ದಿನ ನಡೆಯುವ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಅಪ್ಪಗಳು ಮನುಕುಲದ ಬದುಕು ಬದಲಾಯಿಸು ಪ್ರವಚನ ನೀಡಿದರು. ಆ ಭಗವಂತ ಕಾಲಕಾಲಕ್ಕೆ ರೂಪಾತಾಳಿ ಜಗತ್ತನ್ನು ಬೆಳಗಿಸಲು ಬರುವ ಹಾಗೆ ಅಪ್ಪಗಳು ಬಂದು ನಮ್ಮ ಬದುಕು ಪಾವನಗೊಳಿಸಿದರು.

      ಶಿಕ್ಷಣದ ಬಗ್ಗೆ ಅಪ್ಪಗಳು ಅಪಾರ ಪ್ರೀತಿ ಹೊಂದಿದ್ದು ಶಿಕ್ಷಣದಿಂದ ಜನರ ಮನಸ್ಸು ಬದಲಾಯಿಸುವ ಶಕ್ತಿ ಇದೆ ಎಂದು ನಮಗೆಲ್ಲ ಹೇಳುತ್ತಿದ್ದರು. ಧರ್ಮ, ಸಮಾಜ ಜಗತ್ತಿನ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಅಪ್ಪಗಳು ನಿಸರ್ಗವನ್ನು ಆರಾಧಿಸಿದರು. ಸಾಹಿತಿಗಳಿಗೆ, ಬರಹಗಾರರಿಗೆ ಉತ್ತಮ ವಿಚಾರಗಳನ್ನು ಬರೆಯಬೇಕು. ಪುಸ್ತಕ ಕೇವಲ ಓದುವುದಕ್ಕಲ್ಲ ಓದುಗನ ಬದುಕು ಬೆಳಗಲಿಕ್ಕೆ, ಜೀವನ ಬದಲಿಸಲಿಕ್ಕೆ ಬರೆಯಿರಿ ಎಂದು ಹೇಳುತ್ತಿದ್ದರು. ಪೂಜ್ಯರ ಮಾತು ಜ್ಞಾನದ ಜ್ಯೋತಿ ಇದ್ದಂತೆ ಅದು ನಿರಂತರವಾಗಿ ಬೆಳಗುತ್ತದೆ ಎಂದರು.

      ಬಿಜೆಪಿ ಮುಖಂಡ ಸುರೇಶ ಬಿರಾದಾರ ಮಾತನಾಡಿ, ಸಿದ್ದೇಶ್ವರ ಅಪ್ಪಗಳ ಮಾತುಗಳನ್ನು ಕೇಳಲು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು ಅಂತಹ ಅದ್ಭುತ ಶಕ್ತಿ ಅಪ್ಪಗಳಿಗೆ ಇತ್ತು ಎಂದು ಹೇಳಿದರು.

      ನಮ್ಮ ಶಿಕ್ಷಣ ಸಂಸ್ಥೆ ಉದ್ಘಾಟನೆ ಮಾಡಿದವರು ಸಿದ್ದೇಶ್ವರ ಅಪ್ಪಗಳು. ಅಂದು ಪ್ರಾರಂಭವಾದ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಇಂದು ಎತ್ತರಕ್ಕೆ ಬೆಳೆದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

      ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮೀಜಿಗಳು ಹಾಗೂಜಮಖಂಡಿ ಹುಲ್ಯಾಳ ಆಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿದರು.

      ಜ್ಞಾನಯೋಗಾಶ್ರಮದ ಶ್ರದ್ಧಾಂನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರೂ ತಣ್ಣಗೆ ಇರ್ರಿ ಎಂದು ಹೇಳುತ್ತಿದ್ದರು. ಅಪ್ಪಗಳ ಪ್ರವಚನಗಳನ್ನು ಕೇಳಿ ನಮ್ಮ ಕಿವಿಗಳು ಪಾವನಗೊಂಡಿವೆ, ಅವರು ನಡೆದಾಡಿದ ಈ ಭೂಮಿ ಪಾವನಗೊಂಡಿದೆ ಎಂದರು.

      ಈ ಸಂದರ್ಭದಲ್ಲಿ ಶ್ರದ್ದಾನಂದ ಸ್ವಾಮೀಜಿ, ಬಸವಪ್ರಸಾದ ಸ್ವಾಮೀಜಿ, ಗಣೇಶಾನಂದ ಸ್ವಾಮೀಜಿ, ಆಶ್ರಮದ ಕಾರ್ಯದರ್ಶಿ ಎಂ.ಜಿ.ಹಳ್ಳದ, ಶಿವಾನಂದ ಸಂಖ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

      Tags: #indi / vijayapur#Public News#State News#The world has not seen God but..?#Today News#Voice Of Janata#VOICE OF JANATA (VOJ-VOJ)#Voiceofjanata.in#ಜಗತ್ತು ಭಗವಂತನನ್ನು ಕಂಡಿಲ್ಲ ಆದರೆ..?Congress
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ದಿ.9ರಂದು ಸಾರಿಗೆ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

      ದಿ.9ರಂದು ಸಾರಿಗೆ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ದಿ.9ರಂದು ಸಾರಿಗೆ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

      ದಿ.9ರಂದು ಸಾರಿಗೆ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

      January 7, 2026
      ಜನವರಿ 13 ರಿಂದ 15ರ ವರೆಗೆ ಫಲಪುಷ್ಪ ಪ್ರದರ್ಶನ

      ಜನವರಿ 13 ರಿಂದ 15ರ ವರೆಗೆ ಫಲಪುಷ್ಪ ಪ್ರದರ್ಶನ

      January 7, 2026
      ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರ ಜಿಲ್ಲಾ ಪ್ರವಾಸ

      ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರ ಜಿಲ್ಲಾ ಪ್ರವಾಸ

      January 7, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.