ಸಿಂದಗಿ: ಸಿಂದಗಿ ವಿಧಾನಸಭೆಯ ಶಾಸಕರಾದ ರಮೇಶ ಭೂಸನೂರ ಅವರು, ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೊಜನೆ ಹಂತ-3 ಅಡಿಯಲ್ಲಿ ಕನ್ನೊಳ್ಳಿಯಿಂದ ಹಚ್ಯಾಳ ಕ್ರಾಸ್ ವ್ಹಾಯಾ ಬೂದಿಹಾಳ ಪಿ.ಹೆಚ್ ಸೋಮಪೂರವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಅಂದಾಜು ವೆಚ್ಚ ಒಟ್ಟು 567.24 ಲಕ್ಷಗಳಲ್ಲಿ ಕಾಮಗಾರಿ ಮಾಡಲಾಗುವದು ಎಂದರು.ಈ ಸಂದರ್ಭದಲ್ಲಿ, ವಿಜಯಪೂರ ಸಂಸದರಾದ ರಮೇಶ ಜಿಗಜಿಣಗಿ, ಅಧಿಕಾರಿಗಳು, ಗುತ್ತೀಗೆದಾರರು, ಗ್ರಾಮಸ್ಥರು, ಉಪಸ್ಥಿತರಿದ್ದರು.