ಹಿರೇಬೇವನೂರ ಗ್ರಾಮದಲ್ಲಿ ಭೀರಲಿಂಗೇಶ್ವರ ಮಹಾಪುರಾಣ
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಶ್ರೀ ಶಿವಸಿದ್ದ ಭೀರಲಿಂಗೇಶ್ವರ ದೊಡ್ಡಬ್ಬ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಭೀರಲಿಂಗೇಶ್ವರ ಮಹಾಪುರಾಣದ ೪ನೇ ದಿನವಾದ ಪುರಾಣದಲ್ಲಿ ಬರುವ ಹಾಲುಮತದ ಮೂಲ ಪುರುಷ ಪದ್ಮಗೊಂಡನ್ನು ಹೊಲದಲ್ಲಿ ನೇಗಿಲ ಹೊಡೆಯುವಾಗ ಪಾರ್ವತಿ ದೇವಿ ಹುತ್ತಿನಲ್ಲಿ ಹುದಗಿಸಿಟ್ಟಿರುವ ಭಾಗ್ಯದ ಕುರಿಗಳು ಉದ್ಭವಿಸುವ ಸನ್ನಿವೇಶವನ್ನು ಪ್ರವಚನಕಾರ ಜಕ್ಕಣ್ಣ ಶಾಸ್ತ್ರೀಗಳು ಪ್ರಾತ್ಯಕ್ಷಿಕವಾಗಿ ಪ್ರವಚನ ನೀಡಿದರು.
ಇಂಡಿ: ಜಕ್ಕಣ್ಣ ಶಾಸ್ತ್ರೀಗಳು ಪ್ರವಚನ ನೀಡುತ್ತಿರುವುದು.