ವಿಜಯಪುರ ಬ್ರೇಕಿಂಗ್:
ಸಮಾಕ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತೀರುವ ಗುಮಾಸ್ತೆ ಹತ್ಯೆಗೆ ಯತ್ನ
ಹಾಡುಹಗಲೇ ಹತ್ಯೆಗೆ ಯತ್ನ, ಮಹಿಳೆಗೆ ಗಂಭೀರ ಗಾಯ
ವಿಜಯಪುರ ಜಿಲ್ಲೆಯ ಇಂಡಿ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಘಟನೆ
ಇಂಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸಾಯಬಣ್ಣ ಕನ್ನೊಳ್ಳಿ(30) ಮೇಲೆ ಮಾರಣಾಂತಿಕ ಹಲ್ಲೆ
ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೆ ಯತ್ನ
ಇಂಡಿಯ ಕೊಟ್ನಾಳ ಗ್ರಾಮದ ರೇಣಾಕಾ ಮೇಲೆ ಹಲ್ಲೆ
ಗಂಭೀರವಾಗಿ ಗಾಯಗೊಂಡಿರುವ ರೇಣುಕಾನ್ನು ಜಿಲ್ಲಾಸ್ಪತ್ರೆಗೆ ರವಾನೆ
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ
ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ