ಇಂಡಿ ಬ್ರೇಕಿಂಗ್:
ತನಗೆ ತಾನೇ ಪೂಜಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಶರಣು,
ಕಂಬಳಿಯಲ್ಲಿ ಪೂಜಿಸಿಕೊಂಡು, ಕುತ್ತಿಗೆಗೆ ನಿಂಬೆಹಣ್ಣು, ಹಸಿಮೆಣಸಿನಕಾಯಿ ಹಾಕಿಕೊಂಡ ಸೂಸೈಡ್,
ಮಾನಸಿಕವಾಗಿ ಮನನೊಂದು ವ್ಯಕ್ತಿ ಬೇವಿನ ಮರಕ್ಕೆ ನೇಣಿಗೆ ಶರಣಾಗತಿ,
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಇಂಡಿ ರಸ್ತೆಯಲ್ಲಿ ಘಟನೆ,
43 ವರ್ಷದ ಅಡಿವೆಪ್ಪ ಘಾಯಿ ಮೃತಪಟ್ಟಿರುವ ದುರ್ದೈವಿ,
ಹಿರಿಯರ ಆಸ್ತಿಯಲ್ಲಿ 39 ಎಕರೆ ಜಮೀನು ಮಾರಿ ಮದ್ಯ ಸೇವನೆ ಮಾಡಿ ಹಾಳು ಮಾಡಿದ್ದೇನೆ ಎಂದು ಮಾನಸಿಕವಾಗಿ ಮನನೊಂದುಕೊಂಡಿದ್ದಾನೆ,
ಜಿಗುಪ್ಸೆಗೊಂಡು ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ,
ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು,