• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

    2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

    ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

    ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

    ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

    ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

    ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

    ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

    ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

    ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

    ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

    ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

    ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

    ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

      ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

      ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

      ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

      2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

      2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

      ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

      ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

      ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

      ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

      ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

      ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

      ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

      ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

      ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

      ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

      ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

      ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

      ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

      ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ನಿಂಬೆ ನಾಡಲ್ಲಿ ಗ್ರಾ.ಪಂ ಮಿಂಚಿಗ್ | ಅಭಿವೃದ್ಧಿಗೆ ಸಿಕ್ಕ ಪ್ರಶಸ್ತಿ |

      ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿಗ್ರಾಮ ಪ್ರಶಸ್ತಿ..

      September 30, 2023
      0
      ನಿಂಬೆ ನಾಡಲ್ಲಿ ಗ್ರಾ.ಪಂ ಮಿಂಚಿಗ್ | ಅಭಿವೃದ್ಧಿಗೆ ಸಿಕ್ಕ ಪ್ರಶಸ್ತಿ |
      0
      SHARES
      340
      VIEWS
      Share on FacebookShare on TwitterShare on whatsappShare on telegramShare on Mail

      ನಿಂಬೆ ನಾಡಲ್ಲಿ ಗ್ರಾ.ಪಂ ಮಿಂಚಿಗ್ | ಅಭಿವೃದ್ಧಿಗೆ ಸಿಕ್ಕ ಪ್ರಶಸ್ತಿ |

      ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿಗ್ರಾಮ
      ಪ್ರಶಸ್ತಿ

      ಇಂಡಿ : ಸ್ವಚ್ಚತೆ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿದ ತಾಲೂಕಿನ ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಚವಡಿಹಾಳ ಗ್ರಾಪಂ ತಾಲೂಕಿನ ೩೮ ಗ್ರಾಪಂಗಳಲ್ಲಿ ೨೦೨೨-೨೩ ನೇ ಸಾಲಿಗಾಗಿ ಗ್ರಾಪಂ ಅಮೃತ ಗ್ರಾಮ ಯೋಜನೆ ಅಡಿ ಕೆರೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ, ಅತ್ಯುತ್ತಮ ಕಾರ್ಯನಿರ್ವಹಣೆ, ಪಂಚಾಯತ ಕಟ್ಟಡ, ಶುದ್ಧ ಕುಡಿಯುವ ನೀರು ಮತ್ತು ಶುಚಿತ್ವ, ರಸ್ತೆ ನಿರ್ಮಾಣ,
      ಗ್ರಾಪಂ ಸೌಲಭ್ಯ ಜನರಿಗೆ ತಲುಪಿಸುವದು ,ತೆರಿಗೆ ವಸೂಲಾತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ತಾಲೂಕಿನ ಗರಿಮೆ ಹೆಚ್ಚಿಸಿದೆ. ಮೊದಲ ಬಾರಿ ೨೦೧೯-೨೦, ಎರಡನೆಯಬಾರಿಗೆ ೨೦೨೦-೨೧ ನೇ
      ಸಾಲಿಗಾಗಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಈಗ ಮತ್ತೆ
      ಮೂರನೆಯ ಬಾರಿಗೆ ಗಾಂಧಿ ಗ್ರಾಮ ತನ್ನದಾಗಿಸಿಕೊಂಡಿದೆ.

      ಗ್ರಾಮದಲ್ಲಿ ಸ್ವಚ್ಚ ಭಾರತಮಿಶನ್ ಅಡಿಯಲ್ಲಿ ೬ ಲಕ್ಷ ರೂ
      ವೆಚ್ಚದಲ್ಲಿ ಚರಂಡಿ ಯೋಜನೆ, ೧.೮೦ ರೂ ವೆಚ್ಚದಲ್ಲಿ
      ಚವಡಿಹಾಳ ಮತ್ತು ಚೋರಗಿ ಗ್ರಾಮಕ್ಕೆ ತಲಾ ಒಂದು
      ಸಾಮೂಹಿಕ ಶೌಚಾಲಯ, ನೈರ್ಮಲ್ಯ ಮತ್ತು ಶುಚಿತ್ವ
      ಯೋಜನೆ ಅಡಿಯಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ , ಪ್ರತಿ ಕುಟುಂಬಕ್ಕೆ ೨ ಬಕೇಟ ನೀಡಿ ಕೃಷಿ ಕಸ ಮತ್ತು ಒಣ ಕಸ ಸಂಗ್ರಹಿಸುವದು, ಒಂದು ವಾಹನ ಖರೀದಿ, ೨.೫ ಎಕರೆ ಜಾಗದಲ್ಲಿ ಘಟಕ ನಿರ್ಮಾಣ ಕಾರ್ಯ ಮಾಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ೩೦ ಲಕ್ಷ ರೂ  ವೆಚ್ಚದಲ್ಲಿ ಚವಡಿಹಾಳ, ಚೋರಗಿ ಗ್ರಾಮದಲ್ಲಿ ಹಳ್ಳಕ್ಕೆ
      ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ.

      ೧೬.೨೫ ಲಕ್ಷ ರೂ ವೆಚ್ಚದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ, ೨೦ ಲಕ್ಷ ರೂ ವೆಚ್ಚದಲ್ಲಿ ಗ್ರಾ.ಪಂ ಕಟ್ಟಡ, ಹದಿ
      ನಯದನೆಯ ಹಣಕಾಸು ಅಡಿಯಲ್ಲಿ ಕಟ್ಟಡಕ್ಕೆ ೪ ಲಕ್ಷ ರೂ ಉಪಕರಣ, ೧೦ ಲಕ್ಷ ಶಾಸಕರ ನಿಧಿಯಲ್ಲಿ ಗ್ರಾಪಂ ಗಣಕೀಕರಣ ಮತ್ತು ಸಭಾಗ್ರಹ, ಹೂದೋಟ, ಮತಾತ್ಮಾ ಗಾಂಧಿರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ೧ ಗುಂಟೆ ಜಾಗೆಯಲ್ಲಿ ಗ್ರಾಪಂ ಕಟ್ಟಡಕ್ಕೆ ಕಂಪೌಡ ನಂತಹ ಅನೇಕ ಕಾರ್ಯಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಗ್ರಾಮದಲ್ಲಿ ೯ ಲಕ್ಷ ರೂ ವೆಚ್ಚದಲ್ಲಿ ಫೇವರ ಬ್ಲಾಕ್ರ ಸ್ತೆ, ೫ ಲಕ್ಷದಲ್ಲಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ೪ ಲಕ್ಷ ರೂ ವೆಚ್ಚದಲ್ಲಿ ದನಗಳಗೆ ಕುಡಿಯುವ ನೀರಿನ ತೊಟ್ಟೆ, ೪ ಲಕ್ಷ ರೂ ವೆಚ್ಚದಲ್ಲಿ ೨೦ ರೈತರಿಗೆ ಸಾಮಾನ್ಯ ರೈತರಿಗೆ ೨೦೦೦೦ ರೂ ದಂತೆ ಮತ್ತು ಪರಿಶಿಷ್ಠ ಜಾತಿ ಮತ್ತು ಪಪಂ ಫಲಾನುಭವಿ ರೈತರಿಗೆ ರೂ ೪೦೦೦೦ ಶೆಡ್ಡು ನಿರ್ಮಾಣದಂತಹ ಅನೇಕ ಜನಪ್ರಿಯ, ಜನಪರ ಕಾರ್ಯ ಮಾಡಿದ್ದಾರೆ.

      ರೂ ೩೫ ಲಕ್ಷ ವೆಚ್ಚದಲ್ಲಿ ಚವಡಿಹಾಳ ಗ್ರಾಮಕ್ಕೆ ೬ ಚೆಕ್ಕ್
      ಡ್ಯಾಂ, ಚೋರಗಿ ಗ್ರಾಮಕ್ಕೆ ೪ ಚೆಕ್ಕ ಡ್ಯಾಂ, ೬ ಲಕ್ಷ ರೂ
      ವೆಚ್ಚದಲ್ಲಿ ಚೋರಗಿ ಗ್ರಾಮಕ್ಕೆ ಫೇವರ ಬ್ಲಾಕ್ ರಸ್ತೆ, ೩
      ಲಕ್ಷ ರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಶೇ ೧೦೦ ರಷ್ಠು ಕರ ವಸೂಲಾತಿ ಮಾಡಿದ್ದು ೫ ಹೈ ಮಾಸ್ಟರ್ ಬಲ್ಬಗಳನ್ನು ಗ್ರಾಮಗಳಲ್ಲಿ ಅಳವಡಿಸಲಾಗಿದೆ. ಗ್ರಾ ಪಂ ಜಿಲ್ಲೆಯ ಅತ್ಯುತ್ತಮ ೧೦ ಗ್ರಾ ಪಂ ಗಳಲ್ಲಿ ಒಂದಾಗಿದೆ. ಗ್ರಾ.ಪಂ ಕಟ್ಟಡದಲ್ಲಿ ಕಂಪ್ಯೂಟರ್ ಕೋಣೆ,ಕರ ವಸೂಲಾತಿ ಕೋಣೆ,ತಾಂತ್ರಿಕ ವಿಭಾಗ, ಪಿಡಿಓ,ಕಾರ್ಯದರ್ಶಿ, ಮತ್ತು ಗ್ರಾಪಂ ಅಧ್ಯ ಉಪಾಧ್ಯಕ್ಷರ, ಅಭಿಲೇಖಾಲಯದ ಪ್ರತ್ಯೇಕ ಕೋಣೆ ಗಳಿವೆ. ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳು ಜನರು ಭಾಗವಹಿಸುವಿಕೆಗಾಗಿ ನಿರಂತರವಾಗಿ ಸ್ಪಂದನಶೀಲ ತರಬೇತಿ ಕಾಯ್ಕçಮ ಯೋಜನೆಗೆ ೧೩.೨೬ ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಘಸಂಸ್ಥೆ ಚಟುವಟಿಕೆಗಳಿಗೆ ಸಭಾಗ್ರಹ ಕಟ್ಟಡ, ೧೩.೨೬ ಲಕ್ಷ ರೂ ವೆಚ್ಚದಲ್ಲಿ ಗೋದಾನ ನಿರ್ಮಾಣ ಕಾರ್ಯ ಮಾಡಿ ಮಾದರಿ – ಯಾಗಿದ್ದಾರೆ.

      ಇಂಡಿ ತಾಲೂಕಿನ ಇತಿಹಾಸದಲ್ಲಿಯೇ ಚವಡಿಹಾಳ ಗ್ರಾಪಂ ಸಾಧನೆ ಒಂದು ಮೈಲುಗಲ್ಲು. ಗ್ರಾಪಂ ಅಭಿವೃದ್ಧಿ
      ಅಧಿಕಾರಿ, ಹಿಂದಿನ ಅಧ್ಯಕ್ಷರ, ಮತ್ತು ಎಲ್ಲ ಹಿಂದಿನ ಮತ್ತು
      ಈಗಿನ ಸದಸ್ಯರ ಶ್ರಮವಿದೆ.
      ರಮೇಶಗೌಡ ಬಿರಾದಾರ ಅಧ್ಯಕ್ಷ ಗ್ರಾ.ಪಂ.ಚವಡಿಹಾಳ.

      ನಮ್ಮ ಗ್ರಾ.ಪಂ ಗೆ ಈ ಪ್ರಶಸ್ತಿ ದೊರೆತಿರುವದು ಬಹಳ
      ಸಂತೋಷವಾಗಿದೆ.ಇದಕ್ಕೆ ಅಧ್ಯಕ್ಷ,ಉಪಾಧ್ಯಕ್ಷ ಸೇರಿ ಎಲ್ಲ
      ಸದಸ್ಯರ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಅಡಗಿದೆ. ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ.
      ಸಿ.ಜಿ.ಪಾರೆ ಪಿಡಿಒ ಚವಡಿಹಾಳ

      ಚವಡಿಹಾಳ ಗ್ರಾ.ಪಂ ಮೂರು ಬಾರಿ ಪ್ರಶಸ್ತಿಗೆ
      ಪಾತ್ರರಾಗಿರುವದು ಹೆಮ್ಮೆಯ ವಿಷಯ. ಗ್ರಾ.ಪಂ ಕೀರ್ತಿ
      ರಾಷ್ಟ್ ಮಟ್ಟದಲ್ಲಿ ಬೆಳಗಲಿ

      ರಾಹುಲ್ ಶಿಂಧೆ ಸಿಇಒ ವಿಜಯಪುರ

      Tags: #CEO Rahul shinde#Choudihall Gram panchayat#Gandhi gram puraskar#Gram pachayat prasident#PDO CG pare#ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿಗ್ರಾಮ ಪ್ರಶಸ್ತಿ#ನಿಂಬೆ ನಾಡಲ್ಲಿ ಗ್ರಾ.ಪಂ ಮಿಂಚಿಗ್ | ಅಭಿವೃದ್ಧಿಗೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      May 9, 2025
      ಇಂಡಿ : ಸಿಂದೂರ ಯಶಸ್ವಿ : ದೇವಸ್ಥಾನಗಳಲ್ಲಿ ಪೂಜೆ

      ಇಂಡಿ : ಸಿಂದೂರ ಯಶಸ್ವಿ : ದೇವಸ್ಥಾನಗಳಲ್ಲಿ ಪೂಜೆ

      May 9, 2025
      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      May 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.