ಅಪಘಾತದಲ್ಲಿ ವಿಜಯಪುರ ಜಿಲ್ಲೆಯ ಪಿಎಸ್ಐ ಸಾವು..!
ವರದಿ : ಉಮೇಶ್ ಅಚಲೇರಿ ,ಕಲ್ಬುರ್ಗಿ
ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಹೆಮ್ಮೆಯ ಯುವ ಉತ್ಸಾಹಿ ಮೈಬೂಬ್ ಇಮಾಮಸಾಬ್ ಗುಡ್ಡಳ್ಳಿ ಬೆಂಗಳೂರು ನಗರದ ತಲಘಟಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಜೂನ್ 29/2025 ರವಿವಾರ ನಿಧನರಾಗಿದ್ದಾರೆ ಪಿಎಸ್ ಐ ಮೈಬೂಬ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬದ ಎಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಭಾವಪೂರ್ಣ ಶ್ರದ್ಧಾಂಜಲಿ